alex Certify BIG NEWS: 22 ಜಿಲ್ಲೆಗಳಿಗೆ ಕೊರೊನಾ ದಾಳಿ – ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು…? ಸಾವು…? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 22 ಜಿಲ್ಲೆಗಳಿಗೆ ಕೊರೊನಾ ದಾಳಿ – ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು…? ಸಾವು…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 7883 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 2802, ಬಳ್ಳಾರಿ 635, ಮೈಸೂರು 544, ಬೆಳಗಾವಿ 314, ಧಾರವಾಡ 269, ಉಡುಪಿ 263, ಹಾಸನ 258 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ದಾವಣಗೆರೆ 239, ದಕ್ಷಿಣಕನ್ನಡ 229, ಕೊಪ್ಪಳ 202, ರಾಯಚೂರು 191, ಬೆಂಗಳೂರು ಗ್ರಾಮಾಂತರ 182, ಬಾಗಲಕೋಟೆ 170, ಗದಗ 148, ಕಲಬುರ್ಗಿ 144, ಹಾವೇರಿ 132, ವಿಜಯಪುರ, ಮಂಡ್ಯ, ತುಮಕೂರು ತಲಾ 121 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಚಿಕ್ಕಮಗಳೂರು 112, ಯಾದಗಿರಿ 107, ಬೀದರ್ 91, ಉತ್ತರಕನ್ನಡ 84, ಚಿಕ್ಕಬಳ್ಳಾಪುರ 81, ಶಿವಮೊಗ್ಗ 69, ಚಾಮರಾಜನಗರ 68, ರಾಮನಗರ 63, ಚಿತ್ರದುರ್ಗ 61, ಕೋಲಾರ 33 ಹಾಗೂ ಕೊಡಗು ಜಿಲ್ಲೆಯ 29 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಇವತ್ತು ಬೆಂಗಳೂರಿನಲ್ಲಿ 23, ಬಳ್ಳಾರಿ 9, ಮೈಸೂರು 11, ಬೆಳಗಾವಿ 6, ಹಾಸನ, ದಾವಣಗೆರೆ, ರಾಯಚೂರು ತಲಾ 4, ದಕ್ಷಿಣ ಕನ್ನಡ 7, ತುಮಕೂರು 6 ಜನ ಸೇರಿದಮತೆ ರಾಜ್ಯದಲ್ಲಿ ಇಂದು 113 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...