alex Certify BIG NEWS: ಟಗ್ ಬೋಟ್ ದುರಂತ ಪ್ರಕರಣ; ಸಮುದ್ರದಲ್ಲಿ ಈಜಿ ದಡ ಸೇರಿದ ಮತ್ತೋರ್ವ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಟಗ್ ಬೋಟ್ ದುರಂತ ಪ್ರಕರಣ; ಸಮುದ್ರದಲ್ಲಿ ಈಜಿ ದಡ ಸೇರಿದ ಮತ್ತೋರ್ವ ಯುವಕ

ಮಂಗಳೂರು: ಟಗ್ ಬೋಟ್ ಮಗುಚಿ ಸಂಭವಿಸಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಐವರ ಪೈಕಿ ಇದೀಗ ಮತ್ತೋರ್ವ ಯುವಕ ಪತ್ತೆಯಾಗಿದ್ದು, ಟ್ಯೂಬ್ ಸಹಾಯದಿಂದ ಸಮುದ್ರದಲ್ಲಿ ಈಜಿ ದಡ ಸೇರಿದ್ದಾನೆ.

ಯುವಕ ಮಂಗಳೂರಿನ ಎಂಆರ್ ಪಿಎಲ್ ಕಂಪನಿ ನೌಕರ ನಸೀಮ್ ಎಂದು ತಿಳಿದುಬಂದಿದೆ. ರಾತ್ರಿಯಿಡಿ ಸಮುದ್ರದಲ್ಲೇ ಇದ್ದ ಯುವಕ ಟ್ಯೂಬ್ ಸಹಾಯದಿಂದ ಈಜಿ ಉಡುಪಿಯ ಪಡುತೋನ್ಸೆ ಬಂಗ್ರೆ ಬಳಿ ಬಂದು ದಡ ಸೇರಿದ್ದಾನೆ. ಮಲ್ಫೆ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ತೌಕ್ತೆ’ ಚಂಡಮಾರುತ ಎಫೆಕ್ಟ್: ರಾಜ್ಯದ ಹಲವೆಡೆ ಮೇ 20 ರ ವರೆಗೆ ಭಾರಿ ಮಳೆ ಸಾಧ್ಯತೆ –ರೆಡ್, ಆರೆಂಜ್ ಅಲರ್ಟ್

ಎಂ ಆರ್ ಪಿ ಎಲ್ ಕಚ್ಚಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಟಗ್ ಬೋಟ್ ಮಂಗಳೂರಿನ ಹೊರ ವಲಯದಲ್ಲಿ ನಿನ್ನೆ ಮಗುಚಿ ಬಿದ್ದಿತ್ತು. ಚಂಡಮಾರುತದ ಅಬ್ಬರ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಈ ದುರಂತ ಸಂಭವಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...