alex Certify ನರಸೀಪುರ ನಾಟಿ ಔಷಧ: ಸ್ಥಳ ಬದಲಾವಣೆಗೆ ಒಪ್ಪದ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರಸೀಪುರ ನಾಟಿ ಔಷಧ: ಸ್ಥಳ ಬದಲಾವಣೆಗೆ ಒಪ್ಪದ ಕುಟುಂಬ

ಶಿವಮೊಗ್ಗ ಜಿಲ್ಲೆ ನರಸೀಪುರ ಆಯುರ್ವೇದ ಔಷಧ ವಿತರಣೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಪಾರಂಪರಿಕವಾಗಿ ಔಷಧ ನೀಡಲು ಜಿಲ್ಲಾಡಳಿತದಿಂದ ಎರಡು ಆಯ್ಕೆಗಳನ್ನು ನೀಡಲಾಗಿದೆ. ಗ್ರಾಮಸ್ಥರು ಔಷಧ ವಿತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಡಳಿತದ ಅಧಿಕಾರಿಗಳು, ಆನ್ ಲೈನ್ ಮಾರುಕಟ್ಟೆ ಮೂಲಕ ಪಾರ್ಸೆಲ್ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಇಲ್ಲವೇ ಬೇರೆ ಜಾಗದಲ್ಲಿ ಔಷಧ ವಿತರಣೆ ಮಾಡುವಂತೆ ಹೇಳಿದ್ದಾರೆ.

ಆದರೆ ಇದಕ್ಕೆ ಕುಟುಂಬದವರು ಒಪ್ಪಿಲ್ಲ. ದೇವರ ಅನುಗ್ರಹ ಇರುವುದರಿಂದ ಸ್ಥಳ ಬದಲಾವಣೆ ಮಾಡದೆ ಇರುವ ಸ್ಥಳದಲ್ಲೇ ಔಷಧ ವಿತರಣೆಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...