ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ನಟ ಚೇತನ್ ಅಹಿಂಸಾ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಮಾಡಿ ಹಲವು ಟೀಕೆಗಳಿಗೆ ಗುರಿಯಾಗಿದ್ದಾರೆ.
1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಸಮಾನತಾವಾದಿ ಕಾನ್ಶಿರಾಮ್ ಅಲ್ಲಿ ಮಸೀದಿ ಅಥವಾ ದೇವಸ್ಥಾನಕ್ಕಿಂತ ಬೃಹತ್ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ಪ್ರಸ್ತಾಪಿಸಿದರುಭಾರತವನ್ನು ಅತ್ಯುತ್ತಮವಾಗಿ ನಿರ್ಮಿಸಲು, ಸಮಾಜದ ಒಳಿತು ಯಾವಾಗಲೂ ಧಾರ್ಮಿಕ ತುಷ್ಟೀಕರಣವನ್ನು ಮೀರಬೇಕು
ವೈಚಾರಿಕತೆ ಮತ್ತು ಸತ್ಯ, ನಂಬಿಕೆ ಮತ್ತು ಮೂಢನಂಬಿಕೆಯನ್ನು ಸೋಲಿಸಬಹುದು ಎಂದು ಚೇತನ್ ಅಹಿಂಸಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.