alex Certify ಅನಾಥ ಗಿಣಿಗೆ ಮರುಜೀವ ಕೊಟ್ಟ ವ್ಯಕ್ತಿ ಈಗ ನೆಟ್ಟಿಗರ ಪಾಲಿನ ಹೀರೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾಥ ಗಿಣಿಗೆ ಮರುಜೀವ ಕೊಟ್ಟ ವ್ಯಕ್ತಿ ಈಗ ನೆಟ್ಟಿಗರ ಪಾಲಿನ ಹೀರೋ

ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಗಿಣಿಯ ಮರಿಯೊಂದಕ್ಕೆ ಮರುಜೀವ ನೀಡಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್‌ ಆಗಿದೆ.

ಹೃದಯಸ್ಪರ್ಶಿಯಾದ ಈ time-lapse ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಗಿಣಿಯ ಮೊಟ್ಟೆಯಿಂದ ಮರಿಯನ್ನು ನಾಜೂಕಾಗಿ ಎತ್ತಿಕೊಂಡು, ಅದನ್ನು ಜತನದಿಂದ ಆರೈಕೆ ಮಾಡುತ್ತಾ ಇರುವ ಈ ವ್ಯಕ್ತಿ, ಆ ಗಿಣಿಯ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಜಾಗರೂಕವಾಗಿ ಸಾಕಿಕೊಂಡು ಬಂದಿರುವುದನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...