alex Certify ಮನಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ

ಆಫ್ರಿಕಾದ ಉತ್ತರ ಭಾಗದಲ್ಲಿರುವ ದೇಶಗಳಲ್ಲಿ ಬಡತನದ ಬೇಗೆ ಅನುಭವಿಸದೇ ಮೆಡಿಟರೇನಿಯನ್ ಸಮುದ್ರ ದಾಟಿಕೊಂಡು ಯೂರೋಪ್‌ಗೆ ದಿನಂಪ್ರತಿ ನೂರಾರು ಮಂದಿ ವಲಸೆ ಹೋಗುತ್ತಾರೆ.

ಇಂಥದ್ದೇ ನಿದರ್ಶನದಲ್ಲಿ; ಮೊರಕ್ಕೋದ ಟೀನೇಜರ್‌ ಒಬ್ಬ ಪ್ಲಾಸ್ಟಿಕ್ ಬಾಟಲಿಗಳನ್ನು ಹೊಟ್ಟೆಗೆ ಕಟ್ಟಿಕೊಂಡು ಸ್ಪೇನ್ ಗಡಿಯತ್ತ ಈಜಿಕೊಂಡು ಹೋಗುತ್ತಿರುವ ಚಿತ್ರವೊಂದು ನೆಟ್ಟಿಗರ ಮನ ಕಲಕಿದೆ. ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿರುವ ಈ ಹುಡುಗ ಸ್ಪೇನ್ ಗಡಿ ಬಳಿಕ ಕ್ಯೂಯೆಟಾ ತಲುಪಿದ ಕೂಡಲೇ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿದ್ದಾನೆ.

ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್

ತನ್ನನ್ನು ಮರಳಿ ಕಳುಹಿಸದಂತೆ ಪರಿಪರಿಯಾಗಿ ಬೇಡಿಕೊಂಡ ಹುಡುಗ, “ಮರಳಿ ಹೋಗುವುದಕ್ಕಿಂತ ನಾನು ಸಾಯಲು ಇಚ್ಛಿಸುತ್ತೇನೆ” ಎನ್ನುವ ಈತ ತನ್ನ ಬಳಿ ಕಣ್ಣೀರಿಟ್ಟಿದ್ದಾಗಿ ಮೊರಾಕ್ಕೋದ ಸೈನಿಕ ರಾಚಿದ್ ಮೊಹಮ್ಮದ್ ಅಲ್ ಮೆಸ್ಸೋಯಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...