alex Certify ಮತ್ತೆ ನಾಲಿಗೆ ಹರಿಬಿಟ್ಟ ನೇಪಾಳ ಪ್ರಧಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ನಾಲಿಗೆ ಹರಿಬಿಟ್ಟ ನೇಪಾಳ ಪ್ರಧಾನಿ..!

ಕೊರೊನಾ ಸೋಂಕು ಎಲ್ಲರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಕೆಲವೊಂದು ದೇಶಗಳಲ್ಲಿ ಹೊರತುಪಡಿಸಿದರೆ. ಉಳಿದೆಲ್ಲಾ ದೇಶಗಳು ಕೂಡ ಕೊರೊನಾಗೆ ನಲುಗಿ ಹೋಗಿದ್ದಾವೆ. ಕೊರೊನಾ ಹುಟ್ಟಿಕೊಂಡಿದ್ದು ಎಲ್ಲಿ, ಯಾವಾಗ ಎಂಬುದು ಗೊತ್ತಿರುವ ವಿಚಾರವೇ. ಇಂತಹ ಸಮಯದಲ್ಲಿ ದೇಶ ಕಾಪಾಡಬೇಕೇ ಹೊರತು ಇನ್ನೊಬ್ಬರನ್ನು ದೂರುವಂತಿಲ್ಲ. ಆದರೆ ನೇಪಾಳ ಮಾತ್ರ ಭಾರತದ ಮೇಲೆ ಬೊಟ್ಟು ಮಾಡುತ್ತಿದೆ.

ನಮ್ಮಲ್ಲಿ ಕೊರೊನಾ ಹರಡುವುದಕ್ಕೆ ಭಾರತವೇ ಕಾರಣ ಎಂದ ನೇಪಾಳ ಪ್ರಧಾನಿ ದೂರಿದ್ದಾರೆ. ಕಳೆದ ವಾರವೂ ಇದೇ ರೀತಿಯ ಆರೋಪ ಮಾಡುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ಆದರೆ ಇದೀಗ ಮತ್ತೆ ಇದೇ ರೀತಿ ಹೇಳಿಕೆ ಕೊಟ್ಟು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನೇಪಾಳದಲ್ಲಿ ಸುಮಾರು 682 ಕೇಸ್‌ಗಳು ಪಾಸಿಟಿವ್ ಆಗಿವೆ. ನಮ್ಮ ದೇಶದಲ್ಲಿ ಕೊರೊನಾ ಹೆಚ್ಚಾಗಲು ಭಾರತವೇ ಕಾರಣ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ದೂರಿದ್ದಾರೆ. ಗಡಿಯಲ್ಲಿ ಸರಿಯಾಗಿ ತಪಾಸಣೆ ಮಾಡದೇ ಇರುವುದೇ ಇದಕ್ಕೆ ಕಾರಣ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...