alex Certify ಚುನಾವಣಾ ವೆಚ್ಚಕ್ಕೆ ಕಾಂಗ್ರೆಸ್ ನೀಡಿದ್ದ ಹಣವನ್ನು‌ ಸಿಎಂ ಫಂಡ್‌ ಗೆ ನೀಡಿದ ಊರ್ಮಿಳಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣಾ ವೆಚ್ಚಕ್ಕೆ ಕಾಂಗ್ರೆಸ್ ನೀಡಿದ್ದ ಹಣವನ್ನು‌ ಸಿಎಂ ಫಂಡ್‌ ಗೆ ನೀಡಿದ ಊರ್ಮಿಳಾ…!

ಮುಂಬೈ: ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಶಿವಸೇನೆ ಸೇರ್ಪಡೆಗೊಂಡ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ ಮಾತೋಂಡ್ಕರ್, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಪ್ರದೇಶ, ಚುನಾವಣಾ ವೆಚ್ಚಕ್ಕಾಗಿ 50 ಲಕ್ಷ ರೂ. ನೀಡಿತ್ತು.

ಈ ಪೈಕಿ ಚುನಾವಣೆಗೆ 30 ಲಕ್ಷ ರೂ. ಖರ್ಚಾಗಿ 20 ಲಕ್ಷ ರೂ. ಉಳಿದಿತ್ತು. ಬಾಕಿ ಹಣ ಪಕ್ಷಕ್ಕೇ ಸೇರಿದ್ದು ಎಂದು ಕಾಂಗ್ರೆಸ್ ಹೇಳಿದ್ದರೆ, 2020 ರ ಜುಲೈ ತಿಂಗಳಲ್ಲೇ 20 ಲಕ್ಷ ರೂ.ಗಳನ್ನು ಸಿಎಂ ಫಂಡ್ ಗೆ ಹಸ್ತಾಂತರಿಸಿರುವುದಾಗಿ ಮಾತೋಂಡ್ಕರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...