alex Certify ಕೃಷಿ ಮಸೂದೆ ಬೆಂಬಲಿಸುವವರು ಪಾಕ್​ ಅನ್ನ ತಿಂದವರು: ಕಾಂಗ್ರೆಸ್ ಮುಖಂಡನ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಮಸೂದೆ ಬೆಂಬಲಿಸುವವರು ಪಾಕ್​ ಅನ್ನ ತಿಂದವರು: ಕಾಂಗ್ರೆಸ್ ಮುಖಂಡನ ಆಕ್ರೋಶ

ಪಾಕಿಸ್ತಾನದ ಅನ್ನ ತಿಂದವರು ಮಾತ್ರ ರೈತರ ಪ್ರತಿಭಟನೆಯನ್ನ ವಿರೋಧಿಸುತ್ತಿದ್ದಾರೆ ಅಂತಾ ಚತ್ತೀಸಗಢದ ಕಾಂಗ್ರೆಸ್​ ಮುಖಂಡ ಆರ್​.ಪಿ. ಸಿಂಗ್​​ ಗುಡುಗಿದ್ದಾರೆ.

ಭಾರತೀಯ ರೈತರು ಬೆಳೆದ ಆಹಾರವನ್ನ ಸೇವಿಸುವವರು ರೈತರ ಪ್ರತಿಭಟನೆಯನ್ನ ಬೆಂಬಲಿಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಅನ್ನ ತಿಂದವರು ರೈತರ ವಿರುದ್ಧ ನಿಂತಿದ್ದಾರೆ ಎಂದು ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಆರ್​.ಪಿ. ಸಿಂಗ್​ರ ಟ್ವೀಟ್​ ಪ್ರತಿಕ್ರಿಯಿಸಿದ ಚತ್ತೀಸಗಢ ಸಿಎಂ ಭೂಪೇಶ್​ ಬಾಗೆಲ್ ಚತ್ತೀಸಗಢ ಸೇರಿದಂತೆ ಇಡೀ ದೇಶ ರೈತರ ಪರ ನಿಂತಿದೆ ಎಂದು ಟ್ವೀಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...