alex Certify ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ

Sweets distributed in sasural, mother-in-law chants shlokas as Tirath Rawat becomes Uttarakhand CM - India News

ಇನ್ನೊಂದು ವರ್ಷದಲ್ಲಿ ವಿಧಾನ ಸಭಾ ಚುನಾವಣೆಗೆ ಮುಂದಾಗಲಿರುವ ಉತ್ತರಾಖಂಡದಲ್ಲಿ ಉಂಟಾದ ರಾಜಕೀಯ ನಾಟಕಕ್ಕೆ ಅಂತ್ಯ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ತೀರಥ್‌ ಸಿಂಗ್ ರಾವತ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ಮತ್ತೊಬ್ಬ ರಾವತ್‌‌ ಪದೋನ್ನತಿಯಾಗಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶದ ಮೀರತ್‌ನಲ್ಲಿರುವ ತೀರಥ್‌ ಅವರ ಮಾವನ ಮನೆಯಲ್ಲಿ ಸಂಭ್ರಮಾಚರಣೆ ನಡೆದಿದೆ. ಡಾ. ರಶ್ಮಿ ತ್ಯಾಗಿ ರಾವತ್‌ರನ್ನು ತೀರಥ್‌ ವರಿಸಿದ್ದು, ಅವರಿಗೆ ಒಬ್ಬ ಮಗಳು ಇದ್ದಾಳೆ.

 ಸಿಡಿ ಕೇಸ್ ನಲ್ಲಿ ಕಾಂಗ್ರೆಸ್ ಕೈವಾಡ ಹೇಳಿಕೆ – ಯೂಟರ್ನ್ ಹೊಡೆದ ಸಚಿವ

ಮೀರತ್‌ನ ಕೈಲಾಶ್‌ ಪುರಿ ಪ್ರದೇಶದಲ್ಲಿ ಸಿಹಿ ವಿತರಣೆ ಮಾಡಲಾಗಿದ್ದು, ರಾವತ್‌ ಅವರ ಪದೋನ್ನತಿಯಾಗುತ್ತಿದ್ದಂತೆಯೇ ಅವರ ಅತ್ತೆ ಕರೆ ಮಾಡಿದ್ದು, ಸಂಸ್ಕೃತ ಶ್ಲೋಕಗಳನ್ನು ಉದ್ಘರಿಸಿ ಶುಭ ಹಾರೈಸಿದ್ದಾರೆ. ಮಾಜಿ ಮಿಸ್ ಮೀರತ್‌ ಆಗಿರುವ ರಶ್ಮಿರನ್ನು ತೀರಥ್‌ ಅವರು 1998ರ ಡಿಸೆಂಬರ್‌ 9ರಂದು ವರಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...