alex Certify ನೆಟ್ಟಿಗರ ಮನಗೆದ್ದ ಕ್ಷೌರಿಕನ ಹೃದಯ ಶ್ರೀಮಂತಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದ ಕ್ಷೌರಿಕನ ಹೃದಯ ಶ್ರೀಮಂತಿಕೆ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಪಾದನೆ ಇಲ್ಲದೇ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಎಡತಾಕುತ್ತಿರುವ ಮಂದಿಯ ನೆರವಿಗೆ ಬರುತ್ತಿರುವ ಸಹೃದಯಿಗಳ ಸಾಕಷ್ಟು ನಿದರ್ಶನಗಳನ್ನು ಕೇಳಿದ್ದೇವೆ.

ಇವರುಗಳ ಪಟ್ಟಿಗೆ ಮುಂಬೈನ ಭಾಂಡುಪ್ ಪ್ರದೇಶದ ರವೀಂದ್ರ ಬಿರಾರಿ ಹೆಸರಿನ ಕೇಶ ವಿನ್ಯಾಸಕರೊಬ್ಬರು ಸಾಮಾಜಿಕ ಕಾಳಜಿ ಮೆರೆದು ಬಡಮಕ್ಕಳಿಗೆ ತಮ್ಮ ಸಲೂನ್‌ನಲ್ಲಿ ಉಚಿತ ಹೇರ್‌ಕಟ್ ಮಾಡುತ್ತಾ ಬಂದಿದ್ದಾರೆ.

ಬಿರಾರಿಯವರ ಈ ಸಾಮಾಜಿಕ ಕಳಕಳಿಯ ವಿಡಿಯೋ ಎಲ್ಲೆಡೆ ಶೇರ್‌ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...