alex Certify BIG NEWS: ʼಲವ್​ ಜಿಹಾದ್ʼ​ ತಡೆಗೆ ಹೊಸ ಕಾನೂನು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಲವ್​ ಜಿಹಾದ್ʼ​ ತಡೆಗೆ ಹೊಸ ಕಾನೂನು..?

ಮದುವೆ ಕಾರಣಕ್ಕೆ ಮತಾಂತರವಾಗುವುದನ್ನ ಒಪ್ಪಲು ಸಾಧ್ಯವಿಲ್ಲ ಅಂತಾ ಅಲಹಾಬಾದ್​ ಹೈಕೋರ್ಟ್ ಹೇಳಿಕೆ ನೀಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಲವ್​ ಜಿಹಾದ್​ ವಿರುದ್ಧ ನಮ್ಮ ಸರ್ಕಾರ ಹೊಸ ಕಾನೂನನ್ನ ಜಾರಿಗೆ ತರಲಿದೆ ಅಂತಾ ಹೇಳಿದ್ದಾರೆ.

ಅಲ್ಲದೇ ಹಿಂದೂ ಹೆಣ್ಣುಮಗಳ ಗೌರವ ಹಾಗೂ ಅಸ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಿದ್ರೆ ಅಂತವರ ರಾಮ್​ ನಾಮ್​ ಸತ್ಯ ಹೈ (ಜೀವನದ ಕೊನೆಯ ಕ್ಷಣ) ಹಾದಿಯನ್ನ ಶುರು ಮಾಡುತ್ತೇವೆ ಅಂತಾ ವಾರ್ನಿಂಗ್​ ನೀಡಿದ್ದಾರೆ.

ಅಂತರ್ಜಾತಿ ವಿವಾಹವಾಗಿದ್ದ ದಂಪತಿ ರಕ್ಷಣೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್​ ಹೈಕೋರ್ಟ್​ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಈ ಮಹತ್ವದ ಆದೇಶ ನೀಡಿದ್ದರು. ಪ್ರಿಯಾನ್ಶಿ ಅಲಿಯಾಸ್​ ಸಮ್ರೀನ್​ ಮತ್ತಾಕೆಯ ಪತಿ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಮದುವೆ ಉದ್ದೇಶದಿಂದ ಮತಾಂತರವಾದರೆ ಅದನ್ನ ಮಾನ್ಯ ಮಾಡಲು ಸಾಧ್ಯವಿಲ್ಲ ಅಂತಾ ನ್ಯಾಯಾಲಯ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...