alex Certify ಬ್ರೇಕಿಂಗ್​: ಉತ್ತರ ಪ್ರದೇಶ, ಉತ್ತರಾಖಂಡ್​ನಲ್ಲಿ ಚಕ್ಕಾ ಜಾಮ್​ ಹಿಂಪಡೆದ ರೈತರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್​: ಉತ್ತರ ಪ್ರದೇಶ, ಉತ್ತರಾಖಂಡ್​ನಲ್ಲಿ ಚಕ್ಕಾ ಜಾಮ್​ ಹಿಂಪಡೆದ ರೈತರು..!

ಹೊಸ ಕೃಷಿ ಕಾನೂನನ್ನ ವಿರೋಧಿಸಿ ಶನಿವಾರ ರೈತ ಸಂಘಟನೆಗಳು ಚಕ್ಕಾ ಜಾಮ್​​ (ರಸ್ತೆ ತಡೆ)ಗೆ ಕರೆ ನೀಡಿವೆ. ಟ್ರ್ಯಾಕ್ಟರ್​ ಪರೇಡ್​ನಿಂದಾದ ಅಚಾತುರ್ಯಗಳು ಮರುಕಳಿಸದಂತೆ ದೆಹಲಿ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ತಾ ಇದ್ದಾರೆ. ಈ ನಡುವೆ ಉತ್ತರ ಪ್ರದೇಶ ರೈತ ಮುಖಂಡ ರಾಕೇಶ್​ ಟಿಕೈತ್​ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ.

ಆದರೆ ರಾಕೇಶ್​ ಯಾಕೆ ಈ ನಿರ್ಧಾರವನ್ನ ತೆಗೆದುಕೊಂಡ್ರು ಅನ್ನೋದಕ್ಕೆ ಇಲ್ಲಿಯವರೆಗೆ ಸ್ಪಷ್ಟ ಕಾರಣ ಲಭ್ಯವಾಗಿಲ್ಲ.  ಜನವರಿ 26ರಂದು ನಡೆದ ಟ್ರ್ಯಾಕ್ಟರ್​ ರ್ಯಾಲಿ ಬಳಿಕ ಮತ್ತೊಂದು ಹಿಂಸಾಚಾರ ನಡೆಯಬಹುದು ಎಂಬ ಹಿಂಜರಿಕೆಯಿಂದ ರಾಕೇಶ್​ ಟಿಕೈತಿ ಈ ನಿರ್ಧಾರವನ್ನ ಕೈಗೊಂಡಿದ್ದಿರಬಹುದು ಎಂದು ಹೇಳಲಾಗ್ತಿದೆ. ಬಿಜೆಪಿ ಆಡಳಿತವಿರುವ ಎರಡೂ ರಾಜ್ಯಗಳಲ್ಲಿ ಈ ನಿರ್ಧಾರ ಕೈಗೊಂಡಿರೋದು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...