alex Certify ಪ್ರತಿಭಟನಾ ವೇದಿಕೆಯೇ ಮದುವೆ ಮಂಟಪ – ಫೋಟೋ ಪ್ರದಕ್ಷಿಣೆಯೇ ಸಪ್ತಪದಿ: ರೈತರ ಧರಣಿ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನಾ ವೇದಿಕೆಯೇ ಮದುವೆ ಮಂಟಪ – ಫೋಟೋ ಪ್ರದಕ್ಷಿಣೆಯೇ ಸಪ್ತಪದಿ: ರೈತರ ಧರಣಿ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ರೈತರ ಪ್ರತಿಭಟನಾ ನಿರತ ವೇದಿಕೆ ಮೇಲೆಯೇ ರೈತಮುಖಂಡನ ಮಗನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ನಡೆದಿದೆ.

ಮಧ್ಯಪ್ರದೇಶದ ರೇವಾ ಪ್ರತಿಭಟನಾ ವೇದಿಕೆಯಲ್ಲಿ ಫಾರ್ಮರ್ ಯೂನಿಯನ್ ಲೀಡರ್ ಪುತ್ರ ಸಚಿನ್ ಹಾಗೂ ಅಸ್ಮಾ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೇದಿಕೆಯ ಮೇಲೆ ಇಡಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ನವಜೋಡಿಗಳು ಪ್ರದಕ್ಷಿಣೆ ಹಾಕುವ ಮೂಲಕ ಸಪ್ತಪದಿ ತುಳಿದರು.

ಭಾಂಗ್ರಾ ನೃತ್ಯದ ಮೂಲಕ ಐರಿಶ್‌ ಹಬ್ಬದ ಮೆರಗು ಹೆಚ್ಚಿಸಿದ‌ ಪಂಜಾಬಿ ಮೂಲದ ತಂಡ

ಇದೇ ವೇಳೆ ನವಜೋಡಿಗಳು ತಮಗೆ ಉಡುಗೊರೆ ನೀಡಿದ್ದ ಹಣ, ಅಗತ್ಯ ವಸ್ತುಗಳನ್ನು ಪ್ರತಿಭಟನಾ ನಿರತ ರೈತರಿಗೆ ದಾನ ನೀಡಿ ಮಾನವೀಯತೆ ಮೆರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...