alex Certify ಪಕ್ಷಿಗೆ ಗುಂಡಿಟ್ಟ ಮರುಕ್ಷಣವೇ ಅದರ ‘ಕರ್ಮ’ ಅನುಭವಿಸಿದ ಬೇಟೆಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷಿಗೆ ಗುಂಡಿಟ್ಟ ಮರುಕ್ಷಣವೇ ಅದರ ‘ಕರ್ಮ’ ಅನುಭವಿಸಿದ ಬೇಟೆಗಾರ

ಕರ್ಮದ ಲೆಕ್ಕಾಚಾರ ಹೇಗೆಲ್ಲಾ ಕೆಲಸ ಮಾಡುತ್ತವೆ ಎಂದು ತೋರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಆರು ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ಪಕ್ಷಿಯೊಂದನ್ನು ಶೂಟ್ ಮಾಡುತ್ತಿರುವುನ್ನು ನೋಡಬಹುದಾಗಿದೆ.

ಗ್ರಾಮೀಣ ಪ್ರದೇಶವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗನ್ ಹಿಡಿದು ಪಕ್ಷಿಗಳನ್ನು ಶೂಟ್ ಮಾಡುತ್ತಿದ್ದು, ಟ್ರಿಗ್ಗರ್‌‌ ಎಳೆದು ಗುಂಡು ಹಾರಿಸುತ್ತಲೇ ಅದು ಹೋಗಿ ಪಕ್ಷಿಯ ರೆಕ್ಕೆಗೆ ಬಡಿದಿದೆ. ಗುಂಡೇಟು ತಿಂದ ಪಕ್ಷಿ ನೇರವಾಗಿ ಈ ಮನುಷ್ಯನ ಕಣ್ಣಿನ ಮೇಲೇ ಬಂದು ಬಿದ್ದ ಪರಿಣಾಮ ಆತನ ಕಣ್ಣುಗಳಿಗೆ ಬಲವಾದ ಪೆಟ್ಟು ಬಿದ್ದು ನೋವಿನಲ್ಲಿ ಆತ ಕಿರುಚುತ್ತಿರುವುದನ್ನು ನೋಡಬಹುದಾಗಿದೆ.

 65 ಲಕ್ಷ ರೂ. ಸಮೇತ ಚಾಲಕ ಪರಾರಿ

“ಕರ್ಮ” ಎಂಬ ಕ್ಯಾಪ್ಷನ್‌ ಜೊತೆಗೆ ನಂದಾ ಈ ಪೋಸ್ಟ್ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...