alex Certify ಅತ್ತಿಗೆಗೆ ನಶೆ ಮದ್ದು ನೀಡಿ ಆಸೆ ತೀರಿಸಿಕೊಂಡ ಮೈದುನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತಿಗೆಗೆ ನಶೆ ಮದ್ದು ನೀಡಿ ಆಸೆ ತೀರಿಸಿಕೊಂಡ ಮೈದುನ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅಪರಾಧ ಪ್ರಕರಣಗಳು ಕಡಿಮೆಯಾಗಿಲ್ಲ. ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಜಾರ್ಖಂಡ್ ನಲ್ಲಿ ಮೈದುನನ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. ಅತ್ತಿಗೆ ಮೈದುನನ ವಿರುದ್ಧ ದೂರು ನೀಡಿದ್ದಾಳೆ.

ಆಹಾರದಲ್ಲಿ ಪ್ರಜ್ಞೆ ತಪ್ಪಿಸುವ ಮದ್ದು ಹಾಕಿದ್ದ ಮೈದುನ ಅತ್ತಿಗೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಪ್ರಜ್ಞೆ ಬರ್ತಿದ್ದಂತೆ ಅತ್ತಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸಿಹಿ ಪದಾರ್ಥಕ್ಕೆ ಮದ್ದು ಬೆರೆಸಿದ್ದ ಮೈದುನ ಒತ್ತಾಯ ಮಾಡಿ ಅತ್ತಿಗೆಗೆ ತಿನ್ನಿಸಿದ್ದಾನೆ. ನಂತ್ರ ತನ್ನ ಕೆಲಸ ಮುಗಿಸಿದ್ದಾನೆ.

ಸ್ಥಳೀಯ ಪೊಲೀಸ್ ಠಾಣೆಗೆ ಬಂದ ಮಹಿಳೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಆರೋಪಿ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...