alex Certify BIG NEWS: ಕೊರೊನಾ ಲಸಿಕೆ ಸಿಕ್ಕ ಬಳಿಕವೇ ಶಾಲೆಗಳ ಪುನರಾಂಭ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಲಸಿಕೆ ಸಿಕ್ಕ ಬಳಿಕವೇ ಶಾಲೆಗಳ ಪುನರಾಂಭ..?

ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿರುವ ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಗಳು ಕೊರೊನಾ ಲಸಿಕೆ ಸಿಗುವವರೆಗೂ ಪುನಾರಂಭವಾಗೋದು ಅನುಮಾನ ಎಂದು ದೆಹಲಿ ಡಿಸಿಎಂ ಮನಿಷ್​ ಸಿಸೋಡಿಯಾ ಹೇಳಿದ್ದಾರೆ.

ಕೊರೊನಾ ವೈರಸ್​ ಸೋಂಕು ಉಲ್ಪಣಿಸಿದ ಹಿನ್ನೆಲೆ ದೇಶಾದ್ಯಂತ ಮಾರ್ಚ್​ ಅಂತ್ಯದಿಂದ ಶಾಲಾ – ಕಾಲೇಜುಗಳನ್ನ ಬಂದ್​ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿತ್ತು.

ಮುಂದಿನ ಆದೇಶ ಬರುವವರೆಗೂ ಶಾಲೆಗಳನ್ನ ತೆರೆಯಲಾಗೋದಿಲ್ಲ ಅಂತಾ ಸಿಸೋಡಿಯಾ ಅಕ್ಟೋಬರ್​ 30ರಂದು ಹೇಳಿದ್ದರು. ಇದೀಗ ಕೊರೊನಾ ಲಸಿಕೆ ಸಿಗುವವರೆಗೂ ಶಾಲೆಗಳು ಪುನಾರಂಭವಾಗೋದು ಅನುಮಾನ ಎಂದು ಹೇಳಿದ್ದಾರೆ.

ರಾಜ್ಯದ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸೋದ್ರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮುಂದಿನ ಆದೇಶದವರೆಗೂ ಶಾಲೆಗಳು ಬಂದ್​ ಇರಲಿವೆ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...