alex Certify BIG NEWS : ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಆಹಾರ ಭತ್ಯೆ 150 ರೂ.ಗೆ ಹೆಚ್ಚಳ : ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಆಹಾರ ಭತ್ಯೆ 150 ರೂ.ಗೆ ಹೆಚ್ಚಳ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಆಹಾರ ಭತ್ಯೆ 150 ರೂ.ಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಆಹಾರ ಭತ್ಯೆ (ಲಾಕಪ್ ಕಾಂಟಿಜೆನ್ಸಿ) ದರವನ್ನು ರೂ.75/- ಗಳಂದ ರೂ.150/-ಗಳಿಗೆ ಹೆಚ್ಚಳ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಪ್ರಸ್ತುತ ಪ್ರತಿ ದಿನಕ್ಕೆ ನೀಡುತ್ತಿರುವ ಆಹಾರ ಭತ್ಯೆ (ಲಾಕಪ್ ಕಾಂಟಿಜೆನ್ಸಿ) ದರವನ್ನು ರೂ.75/-ಗಳಿಂದ ರೂ.150/-ಗಳಗೆ ಹೆಚ್ಚಿಸಿ ಮಂಜೂರಾತಿ ನೀಡಿ ಆದೇಶಿಸಿದೆ. ಸದರಿ ಆದೇಶವನ್ನು ಈ ಪತ್ರದೊಂದಿಗೆ ಲಗತ್ತಿಸಿ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಐಪಿಎಸ್ ಅಧಿಕಾರಿ ಡಾ.ಎಂ ಅಶ್ವಿನಿ ಸುತ್ತೋಲೆ ಹೊರಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...