ನೀರಿನಲ್ಲಿ ಈಜಲು ಮೊದಲ ಬಾರಿಗೆ ಜಂಪ್ ಮಾಡುವುದು ಎಂದರೆ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸುತ್ತಲಿನ ’ಅನುಭವಿ’ ಹಿರಿಯರು ಸ್ವಲ್ಪ ಪ್ರೋತ್ಸಾಹ ಕೊಟ್ಟರೆ ಎಷ್ಟು ಚೆಂದ ಅಲ್ಲವೇ?
ಕೋವಿಡ್ ಪರಿಹಾರ ಸಿಗದವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್
ಹೀಗೆಯೇ ಪುಟ್ಟ ಬಾಲಕನೊಬ್ಬ ನೀರಿಗೆ ಜಂಪ್ ಮಾಡಲು ಹಿಂದೇಟು ಹಾಕುತ್ತಿದ್ದ ವೇಳೆ ಆತನಿಗೆ ಸುತ್ತಲಿದ್ದ ದೊಡ್ಡವರೆಲ್ಲಾ ಸೇರಿಕೊಂಡು ಪ್ರೇರಣೆ ಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
BPL ಜೊತೆಗೆ APL ಕಾರ್ಡ್ ದಾರರಿಗೆ 5 ಲಕ್ಷ ರೂ. ಪರಿಹಾರ ನೀಡಲು ಆಗ್ರಹ
“ನಾವೆಲ್ಲಾ ಪರಸ್ಪರರಿಗೆ ಹೀಗೆ ಒಂದೇ ಒಂದು ದಿನ ಮಾಡಿಬಿಟ್ಟರೆ ಏನೆಲ್ಲಾ ಆಗಬಲ್ಲದು ? ನಾವು ಸಹ ಹೀರೋಗಳಾಬಹುದು” ಎಂದು ನೆಟ್ಟಿಗರೊಬ್ಬರು ಈ ವಿಡಿಯೋವನ್ನು ಮೆಚ್ಚಿಕೊಂಡು ಬರೆದಿದ್ದಾರೆ.