alex Certify ರಾಜ್ಯದಲ್ಲಿ ಮೇ 12 ರ ನಂತರ ಟಫ್ ರೂಲ್ಸ್ ಮುಂದುವರೆಸುವ ಬಗ್ಗೆ ಸಚಿವ ಬೊಮ್ಮಾಯಿ ಮುಖ್ಯ ಮಾಹಿತಿ: ತಜ್ಞರ ಸಮಿತಿ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಮೇ 12 ರ ನಂತರ ಟಫ್ ರೂಲ್ಸ್ ಮುಂದುವರೆಸುವ ಬಗ್ಗೆ ಸಚಿವ ಬೊಮ್ಮಾಯಿ ಮುಖ್ಯ ಮಾಹಿತಿ: ತಜ್ಞರ ಸಮಿತಿ ತೀರ್ಮಾನ

ಹಾವೇರಿ: ಇದು ಲಾಕ್ಡೌನ್ ಅಲ್ಲ, ನಿರ್ಬಂಧಗಳ ಜೊತೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಮೂರು ದಿನದಿಂದ ಇರುವ ನಿರ್ಬಂಧ ಎರಡು ವಾರ ಮುಂದುವರೆಯಲಿದೆ. ಎರಡು ವಾರ ಮುಗಿಯುವ ಮೊದಲೇ ತಜ್ಞರೊಂದಿಗೆ ಅವಲೋಕನ ನಡೆಸಲಾಗುವುದು. ತಾಂತ್ರಿಕ ಸಲಹಾ ಸಮಿತಿ, ಟಾಸ್ಕ್ ಫೋರ್ಸ್ ಅವಲೋಕನ ನಡೆಸಿ ಕೇಸ್ ಕಡಿಮೆಯಾಗಿದೆಯೇ ಇಲ್ಲವೇ ಎಂಬುದರ ಆಧಾರದ ಮೇಲೆ ನಿರ್ಬಂಧ ವಿಸ್ತರಣೆಯ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ತಜ್ಞರ ಸಮಿತಿ ಮತ್ತು ಟಾಸ್ಕ್ ಪೋರ್ಸ್ ನಿರ್ಬಂಧ ಮುಂದುವರಿಕೆ ಬಗ್ಗೆ ತೀರ್ಮಾನ ಮಾಡಲಿದೆ. ಮೇ 12 ರವರೆಗೂ ಈಗಿರುವ ನಿರ್ಬಂಧ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...