alex Certify ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿ ನೆನೆದು ಕಣ್ಣೀರಿಟ್ಟ ಸಂಸದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿ ನೆನೆದು ಕಣ್ಣೀರಿಟ್ಟ ಸಂಸದ

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾದ 24 ಮಂದಿ ಸಿಖ್ಖರಲ್ಲಿ ಒಬ್ಬರು ಅಫ್ಘನ್ ಸಂಸದ ನರೇಂದರ್‌ ಸಿಂಗ್ ಖಾಲ್ಸಾ.

ಭಾರತಕ್ಕೆ ಬಂದಿಳಿಯುತ್ತಲೇ ಕಣ್ಣೀರಿಟ್ಟ ಖಾಲ್ಸಾ, “ನನಗೆ ಅಳು ಬಂದಂತೆ ಆಗುತ್ತಿದೆ. ಕಳೆದ 20 ವರ್ಷಗಳಲ್ಲಿ ಕಟ್ಟಲ್ಪಟ್ಟಿದ್ದ ಎಲ್ಲವೂ ಈಗ ಮುಗಿದುಹೋಗಿದೆ. ಈಗ ಶೂನ್ಯ ಆವರಿಸಿದೆ” ಎಂದು ವರದಿಗಾರರಿಗೆ ತಿಳಿಸಿದ್ದಾರೆ ಖಾಲ್ಸಾ.

ಆರ್ಯ ಈಡಿಗ ನಾರಾಯಣ ಗುರುಗಳ ಅವಹೇಳನ: ಲೇಖಕ ರಾಮಚಂದ್ರ ಗುಹಾ ವಿರುದ್ಧ ದೂರು

ಅಫ್ಘನ್‌ ಸಿಖ್ ಹಾಗೂ ಹಿಂದೂ ಸಮುದಾಯದ ಪ್ರಮುಖರು ಸೇರಿದಂತೆ ಒಟ್ಟಾರೆ 168 ಮಂದಿಯನ್ನು ಹೊತ್ತೊಯ್ದ ಭಾರತೀಯ ವಾಯುಪಡೆಯ ವಿಮಾನವೊಂದು ಹಿಂಡನ್ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ. ಇದಕ್ಕೂ ಮುನ್ನ 107 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿತ್ತು ವಾಯುಪಡೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...