alex Certify ಶಾರುಖ್ ಮೇಲೆ ಬರೆದ ಪದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್ ಮೇಲೆ ಬರೆದ ಪದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಬಾಲಿವುಡ್ ನಟ ಶಾರುಖ್ ಖಾನ್‌ಗೆ ದೇಶಾದ್ಯಂತ ಅಭಿಮಾನಿಗಳಿರುವುದು ಬಿಡಿಸಿ ಹೇಳಬೇಕಿಲ್ಲ. ಶಾರುಖ್ ಅಭಿಮಾನದಲ್ಲಿ ಆತನ ಕುರಿತಂತೆ ಹೊಗಳಿಕೆಯ ಮಾತುಗಳು ಹಾಗೂ ಕವನಗಳನ್ನು ಅಭಿಮಾನಿಗಳು ಬಹಳಷ್ಟು ಬರೆದಿದ್ದಾರೆ.

ಇಂಥದ್ದೇ ಕೆಲಸವೊಂದನ್ನು ಬರಹಗಾರ ಅಖಿಲ್ ಕಟ್ಯಾಲ್ ಮಾಡಿ, ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

BIG NEWS: ಡಿ.ಕೆ.ಶಿ. ವಿರುದ್ಧ ನಾನು ಮಾತನಾಡಿಯೇ ಇಲ್ಲ; ನಾನು ಹೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ; ಉಲ್ಟಾ ಹೊಡೆದ ಉಗ್ರಪ್ಪ

“ಆತ ಒಮ್ಮೊಮ್ಮೆ ರಾಹುಲ್, ಒಮ್ಮೊಮ್ಮೆ ಚಾರ್ಲಿ, ಒಮ್ಮೊಮ್ಮೆ ಮ್ಯಾಕ್ಸ್‌, ಆತ ಸುರಿಂದರ್‌, ಹ್ಯಾರಿ, ದೇವ್‌ದಾಸ್, ವೀರ್‌, ರಾಮ್, ಮೋಹನ್ ಮತ್ತು ಕಬೀರನೂ ಹೌದು. ಆತ ಅಮರ್‌, ರಿಜ್ವಾನ್ ಹಾಗೆಯೇ ರಯೀಸ್ ಹಾಗೂ ಜಹಂಗೀರ್‌ ಸಹ ಹೌದು. ಬಹುಶಃ ಇದಕ್ಕೇ ಇರಬೇಕು ಆತ ಜನರನ್ನು ಕಾಡುವುದು; ಹಿಂದೂಸ್ತಾನ ಆತನಲ್ಲಿ ಅಡಗಿದೆ,” ಎನ್ನುವ ಅರ್ಥದ ಈ ಉರ್ದು ಮಿಶ್ರಿತ ಹಿಂದಿ ಪದ್ಯ ಶಾರುಖ್ ಅಭಿಮಾನಿ ನೆಟ್ಟಿಗರಿಗೆ ವಿಶೇಷವಾಗಿ ಮೆಚ್ಚುಗೆಯಾಗಿದೆ.

ದುಡ್ಡಿಲ್ಲದ ಮನೆಗೆ ಬೀಗ ಹಾಕಬೇಕೇ…? ಕನ್ನ ಕೊರೆದ ಮನೆಯಲ್ಲಿ ಏನೂ ಸಿಗದ ಹತಾಶೆಯಲ್ಲಿ ಪತ್ರ ಬರೆದಿಟ್ಟ ಹೋದ ಕಳ್ಳ…!

ಸ್ವರಾ ಭಾಸ್ಕರ್‌, ನೀರಜ್ ಘಾಯ್ವಾನ್ ಸೇರಿದಂತೆ ಬಾಲಿವುಡ್‌ನ ಅನೇಕ ಮಂದಿ ಈ ಪದ್ಯವನ್ನು ತಂತಮ್ಮ ಪ್ರೊಫೈಲ್‌ಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...