alex Certify ಡಿಕೆಶಿಯಲ್ಲಿ ಇಂಥ ಕಲಾವಿದ ಇದಾನೆ ಅಂದ್ಕೊಂಡಿರಲಿಲ್ಲ. ಅವರಿಗೆ ಆಸ್ಕರ್ ಪ್ರಶಸ್ತಿ ಕೊಡ್ಬೇಕು, ಸಿನಿಮಾದಲ್ಲಿ ಟ್ರೈ ಮಾಡ್ಲಿ: ಸಿ.ಟಿ. ರವಿ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಕೆಶಿಯಲ್ಲಿ ಇಂಥ ಕಲಾವಿದ ಇದಾನೆ ಅಂದ್ಕೊಂಡಿರಲಿಲ್ಲ. ಅವರಿಗೆ ಆಸ್ಕರ್ ಪ್ರಶಸ್ತಿ ಕೊಡ್ಬೇಕು, ಸಿನಿಮಾದಲ್ಲಿ ಟ್ರೈ ಮಾಡ್ಲಿ: ಸಿ.ಟಿ. ರವಿ ವ್ಯಂಗ್ಯ

‘ಭಾರತ್ ಜೋಡೋ ಯಾತ್ರೆ’ಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಸಂಕಷ್ಟ ವಿವರಿಸುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಒಳಗೆ ಇಂತಹ ಕಲಾವಿದ ಇದ್ದಾನೆ ಎಂದುಕೊಂಡಿರಲಿಲ್ಲ. ಅವರು ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ. ಡಿ.ಕೆ. ಶಿವಕುಮಾರ್ ಗೆ ಆಸ್ಕರ್ ಪ್ರಶಸ್ತಿ ಕೊಡಬೇಕು. ಕಣ್ಣೀರು ಹಾಕುವ ನಟನೆ ಡಿ.ಕೆ. ಶಿವಕುಮಾರ್ ಗೆ ಒಲಿದು ಬಂದಿದೆ. ಸಿನಿಮಾದಲ್ಲಿ ಡಿಕೆಶಿ ಟ್ರೈ ಮಾಡುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...