alex Certify ದೇಹದಲ್ಲಿ ಉಂಟಾಗುವ ಈ ನೋವುಗಳಿಗೆ ಕರ್ಪೂರದಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿ ಉಂಟಾಗುವ ಈ ನೋವುಗಳಿಗೆ ಕರ್ಪೂರದಲ್ಲಿದೆ ಪರಿಹಾರ

ಕರ್ಪೂರವನ್ನು ಹೆಚ್ಚಾಗಿ ದೇವರ ಪೂಜೆಗೆ ಬಳಸುತ್ತಾರೆ. ಆದರೆ ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಇದನ್ನು ಆಯುರ್ವೇದದಲ್ಲಿಯೂ ಕೂಡ ಬಳಸುತ್ತಾರೆ. ಇದರಿಂದ ದೇಹದಲ್ಲಿ ಉಂಟಾಗುವ ಈ ನೋವುಗಳನ್ನು ನಿವಾರಿಸಬಹುದು.

*ಹೊಟ್ಟೆ ನೋವು : ತುಂಬಾ ಹೊಟ್ಟೆ ನೋವು, ಸೆಳೆತವಿದ್ದರೆ ಕುದಿಯುವ ನೀರಿಗೆ ಸಲರಿಯನ್ನು ಮಿಕ್ಸ್ ಮಾಡಿ ಕುದಿಸಿ ಸೋಸಿ ಅದಕ್ಕೆ 1 ಚಿಟಿಕೆ ಕರ್ಪೂರದ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸಿ.

*ನೀವು ಆಗಾಗ ಸ್ನಾಯು ಸೆಳೆತಕ್ಕೆ ಒಳಗಾಗುತ್ತಿದ್ದರೆ, ಆ ಪ್ರದೇಶಕ್ಕೆ ಕರ್ಪೂರದ ಎಣ್ಣೆಯಿಂದ ಮಸಾಜ್ ಮಾಡಿದರೆ ತಕ್ಷಣ ಪರಿಹಾರ ಸಿಗುತ್ತದೆ.

*ಹಲ್ಲು ನೋವು ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಆ ಹಲ್ಲಿನ ಮೇಲೆ ಕರ್ಪೂರದ ಪುಡಿಯನ್ನು ಹಚ್ಚಿ. ಕೆಲವೇ ನಿಮಿಷದಲ್ಲಿ ನೋವು ಮಾಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...