alex Certify BIG BREAKING: ಸಚಿವರಿಗೆ ಖಾತೆ ಹಂಚಿಕೆಯೊಂದಿಗೆ ಭಾರೀ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸಚಿವರಿಗೆ ಖಾತೆ ಹಂಚಿಕೆಯೊಂದಿಗೆ ಭಾರೀ ಬದಲಾವಣೆ

ಬೆಂಗಳೂರು: 7 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಹಿರಿಯ ಸಚಿವರ ಖಾತೆಯಲ್ಲೂ ಬದಲಾವಣೆ ಮಾಡಲಾಗಿದೆ.

ಸಚಿವರ ಖಾತೆ ಬದಲಾವಣೆ ಮತ್ತು ಖಾತೆ ಹಂಚಿಕೆಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಲಾಗಿದ್ದು, ಸಂಭಾವ್ಯ ಪಟ್ಟಿ ಇಂತಿದೆ.

ಯಡಿಯೂರಪ್ಪ –ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ

ಉಮೇಶ್ ಕತ್ತಿ -ಆಹಾರ ಮತ್ತು ನಾಗರೀಕ ಪೂರೈಕೆ

ಎಸ್. ಅಂಗಾರ –ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ

ಬಸವರಾಜ ಬೊಮ್ಮಾಯಿ –ಗೃಹಖಾತೆ, ಕಾನೂನು ಮತ್ತು ಸಂಸದೀಯ ಖಾತೆ

ಜೆ.ಸಿ. ಮಾಧುಸ್ವಾಮಿ -ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಸಿ.ಸಿ. ಪಾಟೀಲ್ –ಸಣ್ಣಕೈಗಾರಿಕೆ, ವಾರ್ತಾ ಇಲಾಖೆ

ಅರವಿಂದ ಲಿಂಬಾವಳಿ -ಅರಣ್ಯ ಇಲಾಖೆ

ಮುರುಗೇಶ್ ನಿರಾಣಿ -ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಎಂಟಿಬಿ ನಾಗರಾಜ್ -ಅಬಕಾರಿ ಇಲಾಖೆ

ಕೋಟ ಶ್ರೀನಿವಾಸ ಪೂಜಾರಿ -ಮುಜರಾಯಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಡಾ. ಕೆ. ಸುಧಾಕರ್ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಆನಂದ್ ಸಿಂಗ್ -ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ

ಸಿ.ಪಿ. ಯೋಗೇಶ್ವರ್ -ಸಣ್ಣ ನೀರಾವರಿ ಇಲಾಖೆ

ಪ್ರಭು ಚವಾಣ್ -ಪಶುಸಂಗೋಪನೆ ಇಲಾಖೆ

ಆರ್. ಶಂಕರ್ -ಪೌರಾಡಳಿತ ಮತ್ತು ರೇಷ್ಮೆ ಇಲಾಖೆ

ಕೆ. ಗೋಪಾಲಯ್ಯ -ತೋಟಗಾರಿಕೆ ಮತ್ತು ಸಕ್ಕರೆ

ನಾರಾಯಣಗೌಡ -ಯುವಜನ ಸೇವೆ, ಕ್ರೀಡಾ ಇಲಾಖೆ, ಹಜ್ ಮತ್ತು ವಕ್ಫ್ ಖಾತೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...