alex Certify ಪರಿಷತ್ ಚುನಾವಣೆ: ಡಿ.ಎಸ್. ಅರುಣ್ ಸೇರಿ 20 ಮಂದಿಗೆ ಬಿಜೆಪಿ ಟಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಷತ್ ಚುನಾವಣೆ: ಡಿ.ಎಸ್. ಅರುಣ್ ಸೇರಿ 20 ಮಂದಿಗೆ ಬಿಜೆಪಿ ಟಿಕೆಟ್

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರ ಪುತ್ರ ಡಿ.ಅರುಣ್ ಗೆ ಟಿಕೆಟ್ ನೀಡಲಾಗಿದೆ.

ಶಿವಮೊಗ್ಗ –ಡಿ.ಎಸ್. ಅರುಣ್

ದಕ್ಷಿಣಕನ್ನಡ -ಕೋಟ ಶ್ರೀನಿವಾಸ ಪೂಜಾರಿ

ಕೊಡಗು -ಸುಜಾಕುಶಾಲಪ್ಪ

ಚಿಕ್ಕಮಗಳೂರು –ಎಂ.ಕೆ. ಪ್ರಾಣೇಶ್

ಧಾರವಾಡ -ಪ್ರದೀಪ್ ಶೆಟ್ಟರ್

ಬೆಳಗಾವಿ –ಎಂ. ಕವಟಗಿಮಠ

ಚಿತ್ರದುರ್ಗ –ಕೆ.ಎಸ್. ನವೀನ್

ಮೈಸೂರು -ರಘು ಕೌಟಿಲ್ಯ

ಹಾಸನ -ವಿಶ್ವನಾಥ್

ಉತ್ತರಕನ್ನಡ -ಗಣಪತಿ

ಬೀದರ್ -ಪ್ರಕಾಶ್ ಖಂಡ್ರೆ

ಬೆಂಗಳೂರು-ಗೋಪಿನಾಥ ರೆಡ್ಡಿ

ಮಂಡ್ಯ -ಮಂಜು ಕೆಆರ್ ಪೇಟೆ

ಕೋಲಾರ –ಡಾ. ವೇಣುಗೋಪಾಲ

ರಾಯಚೂರು -ವಿಶ್ವನಾಥ ಬನಹಟ್ಟಿ

ಬೆಂಗಳೂರು ಗ್ರಾಮಾಂತರ -ನಾರಾಯಣಸ್ವಾಮಿ

ಬಳ್ಳಾರಿ –ವೈ.ಎನ್. ಸತೀಶ

ತುಮಕೂರು -ಲೋಕೇಶ್

ವಿಜಯಪುರ –ಪಿ.ಹೆಚ್. ಪೂಜಾರ್ ಅವರಿಗೆ ಟಿಕೆಟ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...