alex Certify BIG NEWS: ಸಿಎಂಗೆ ಕುರ್ಚಿ ಮುಖ್ಯ; ಚಾಮರಾಜನಗರಕ್ಕೆ ಬಾರದ ಬಿ ಎಸ್ ವೈಗೆ ಡಿಕೆಶಿ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಎಂಗೆ ಕುರ್ಚಿ ಮುಖ್ಯ; ಚಾಮರಾಜನಗರಕ್ಕೆ ಬಾರದ ಬಿ ಎಸ್ ವೈಗೆ ಡಿಕೆಶಿ ಟಾಂಗ್

ಚಾಮರಾಜನಗರ: ಚಾಮರಾಜನಗರ ದುರಂತಕ್ಕೆ ರಾಜ್ಯ ಸರ್ಕಾರವೇ ಕಾರಣ. ರಾಜ್ಯ ಬಿಜೆಪಿ ಸರ್ಕಾರ 36 ಜನರನ್ನು ಕೊಲೆ ಮಾಡಿದೆ. ಆಕ್ಸಿಜನ್ ಇಲ್ಲದೇ ಸಾವನ್ನಪ್ಪುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟ

ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಚಾಮರಾಜನಗರಕ್ಕೆ ಸಿಎಂ ಬರುವ ಧೈರ್ಯ ಮಾಡುತ್ತಿಲ್ಲ. ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು ಮುಖ್ಯ. ಆಕ್ಸಿಜನ್ ದುರಂತದಿಂದ 36 ಜನರು ಸಾಯಲು ರಾಜ್ಯ ಸರ್ಕಾರ ಕಾರಣವಾಗಿದೆ. ಹಾಗಾಗಿ ಚಾಮರಾಜನಗರಕ್ಕೆ ಬಂದರೆ ಜನ ಹೊಡೆಯುತ್ತಾರೆ ಎಂಬ ಭಯ ಅವರಿಗಿದೆ. ಹಾಗಾಗಿ ಇಲ್ಲಿಗೆ ಅವರು ಬರುತ್ತಿಲ್ಲ ಎಂದರು.

BIG NEWS: ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಪಟ್ಟು; ಸಿಎಂ BSY ರಾಜ್ಯಾಧ್ಯಕ್ಷರ ಭೇಟಿಗೆ ನಿರ್ಧಾರ

ಗುಪ್ತಚರ ಇಲಾಖೆ ಕೂಡ ಅವರಿಗೆ ಮಾಹಿತಿಯನ್ನು ನೀಡಿದೆ. ಸಿಎಂ ಬಿ ಎಸ್ ವೈಗೆ ಜನ ಹೊಡೆಯುತ್ತಾರೆ ಎಂದು. ಅದಕ್ಕೆ ಭಯದಿಂದ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದರೆ ಜನ ಬೈಯುತ್ತಾರೆ. ತಪ್ಪು ಮಾಡಿದ ಮೇಲೆ ಬೈಸಿಕೊಳ್ಳಲೇಬೇಕು ಎಂದು ಟಾಂಗ್ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...