alex Certify BIG NEWS: ಬೈ ಎಲೆಕ್ಷನ್ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ; ಉಪಚುನಾವಣೆಗೆ ಒತ್ತುಕೊಡಲ್ಲ ಎಂದ ಮಾಜಿ ಸಿಎಂ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೈ ಎಲೆಕ್ಷನ್ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ; ಉಪಚುನಾವಣೆಗೆ ಒತ್ತುಕೊಡಲ್ಲ ಎಂದ ಮಾಜಿ ಸಿಎಂ HDK

ರಾಮನಗರ: ಉಪಚುನಾವಣೆಯ ಈ ಫಲಿತಾಂಶಕ್ಕೆ ನಾನು ಹೆಚ್ಚು ಒತ್ತು ನೀಡಲ್ಲ, ಸಂಘಟನೆಯ ಕೊರತೆಯಿಂದಾಗಿ ಜೆಡಿಎಸ್ ಗೆ ಹಿನ್ನಡೆಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕೇತಗಾನಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಉಪಚುನಾವಣೆಯ ಈ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಕಾರ್ಯಕರ್ತರ ಒತ್ತಾಸೆ ಮೇರೆಗೆ ಅಭ್ಯರ್ಥಿ ಹಾಕಿದ್ದೇವೆ. ಆದರೂ ಜೆಡಿಎಸ್ ಗೆ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ ಎಂದರು.

ಉಪಚುನಾವಣೆಯ ಈ ಫಲಿತಾಂಶಕ್ಕೆ ನಾನು ಹೆಚ್ಚಿನ ಒತ್ತು ನೀಡಲ್ಲ. 2023ರ ಚುನಾವಣೆಯ ಮೇಲೆ ನಮ್ಮ ಗುರಿ ಇದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...