alex Certify BIG NEWS: ಜುವೆಲ್ಲರಿ ಶಾಪ್ ಗೆ ಪ್ರವಾಹದಂತೆ ನುಗ್ಗಿದ ನೀರು; ಕಸದಂತೆ ತೇಲಾಡಿದ ಲಕ್ಷ ಲಕ್ಷ ಮೌಲ್ಯದ ಆಭರಣಗಳು; ವರುಣಾರ್ಭಟಕ್ಕೆ ಚಿನ್ನದಂಗಡಿಯೇ ಮುಳುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜುವೆಲ್ಲರಿ ಶಾಪ್ ಗೆ ಪ್ರವಾಹದಂತೆ ನುಗ್ಗಿದ ನೀರು; ಕಸದಂತೆ ತೇಲಾಡಿದ ಲಕ್ಷ ಲಕ್ಷ ಮೌಲ್ಯದ ಆಭರಣಗಳು; ವರುಣಾರ್ಭಟಕ್ಕೆ ಚಿನ್ನದಂಗಡಿಯೇ ಮುಳುಗಡೆ

ಬೆಂಗಳೂರು: ವರುಣಾರ್ಭಟಕ್ಕೆ ಚಿನ್ನಾಭರಣ ಅಂಗಡಿಯೇ ಮುಳುಗಡೆಯಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ.

ನಿನ್ನೆ ಸುರಿದ ಭಾರಿ ಮಳೆಗೆ ಜುವೆಲ್ಲರಿ ಶಾಪ್ ಗೆ ಮಳೆ ನೀರು ಪ್ರವಾಹದಂತೆ ನುಗ್ಗಿದ್ದು, ಚಿನ್ನಾಭರಣಗಳು ನೀರಿನಲ್ಲಿ ತೇಲಿ ಹೋಗಿವೆ. ಸುಮಾರು 2.50 ಕೋಟಿಯಷ್ಟು ಆಭರಣಗಳು ನಷ್ಟವಾಗಿವೆ.

ಕಸದಂತೆ ತೇಲಾಡುತ್ತಿದ್ದ ಚಿನ್ನಾಭರಣಗಳನ್ನು ಸಿಬ್ಬಂದಿಗಳು ಹೆಕ್ಕಿ ತೆಗೆದಿದ್ದಾರೆ. ಅಂಗಡಿ ತುಂಬೆಲ್ಲ ಕಸ ಕಡ್ಡಿಗಳು ತುಂಬಿಕೊಂಡಿದ್ದು, ಸಿಬ್ಬಂದಿಗಳು ಚಿನ್ನ, ಬೆಳ್ಳಿ ಆಭರಣಗಳನ್ನು ಒಂದೊಂದಾಗಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...