alex Certify BIG NEWS: ಕಲಾವಿದರೆಂದು ಒಮ್ಮೆ ಅವಕಾಶ ನೀಡ್ತಾರೆ, 2ನೇ ಬಾರಿ ಆಯ್ಕೆಯಾಗಬೇಕಾದ್ರೆ ಜನಸೇವೆ ಮುಖ್ಯ; ಸುಮಲತಾಗೆ ಟಾಂಗ್ ಕೊಟ್ಟ ಕೆ.ಟಿ.ಶ್ರೀಕಂಠೇಗೌಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಲಾವಿದರೆಂದು ಒಮ್ಮೆ ಅವಕಾಶ ನೀಡ್ತಾರೆ, 2ನೇ ಬಾರಿ ಆಯ್ಕೆಯಾಗಬೇಕಾದ್ರೆ ಜನಸೇವೆ ಮುಖ್ಯ; ಸುಮಲತಾಗೆ ಟಾಂಗ್ ಕೊಟ್ಟ ಕೆ.ಟಿ.ಶ್ರೀಕಂಠೇಗೌಡ

ಮಂಡ್ಯ: ಮಂಡ್ಯದಲ್ಲಿ ಸಂಸದೆ ಸುಮಲತಾ ಮನೆ ಕಟ್ಟುತ್ತಿರುವ ವಿಚಾರವಾಗಿ ಮಾತನಾಡಿದ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನೆ ಮಾಡೋದು ದೊಡ್ದ ವಿಚಾರವಲ್ಲ, ಜನರ ಕೈಗೆ ಸಿಕ್ಕಿ ಕಷ್ಟ ನಷ್ಟ ಆಲಿಸಿ ಸಮಸ್ಯೆ ಪರಿಹರಿಸಬೇಕು ಎಂದು ಟಾಂಗ್ ನೀಡಿದರು.

ಸಂಸದೆ ಸುಮಲತಾ ಹಿಂದೆ ಮಂಡ್ಯದಲ್ಲಿ ಬಾಡಿಗೆ ಮನೆ ಮಾಡಿದ್ದರೂ ಕ್ಷೇತ್ರಕ್ಕೆ ಒಂದೇ ಒಂದು ದಿನ ಬಂದಿಲ್ಲ, ಕಚೇರಿ ಓಪನ್ ಮಾಡಿದರೂ ಒಂದು ದಿನವೂ ಬಂದಿಲ್ಲ. ಈಗ ಹೊಸ ಮನೆ ಕಟ್ಟುತ್ತಿದ್ದಾರೆ. ಅದು ಕೂಡ ಜಾಗ ವ್ಯಾಜ್ಯದಲ್ಲಿದೆ. ಅಂದ ಮೇಲೆ ಜನರು ಅವರನ್ನು ಎಲ್ಲಿ ಭೇಟಿಯಾಗಬೇಕು ಎಂದು ಪ್ರಶ್ನಿಸಿದರು.

ಅಶ್ಲೀಲ ಕಮೆಂಟ್‌ ಗೆ ಮನನೊಂದು ವಿಷ ಸೇವಿಸಿದ ಯುವತಿ

ಮನೆ ಕಟ್ಟುತ್ತಿದ್ದಾರೆ ಎಂದು ನಾನು ಶುಭ ಕಾಮನೆಗಳನ್ನು ಹೇಳುತ್ತೇನೆ. ಕಲಾವಿದರು ಎಂದು ಜನರು ಒಮ್ಮೆ ಮಾತ್ರ ಅವಕಾಶ ನೀಡುತ್ತಾರೆ. ಎರಡನೇ ಬಾರಿ ಆಯ್ಕೆಯಾಗಬೇಕಾದರೆ ಜನ ಸೇವೆ ಮುಖ್ಯ. ಜನರ ಸಂಕಷ್ಟಗಳಿಗೆ, ಕಷ್ಟ ನಷ್ಟಗಳಿಗೆ ನೆರವಾಗಬೇಕು. ಈ ಬಾರಿ ಅವರ ಆಯ್ಕೆ ಅವರು ಮಾಡುವ ಕೆಲಸದ ಮೇಲೆ ನಿರ್ಣಯವಾಗಲಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...