alex Certify BIG NEWS: ಕಡಿಮೆಯಾಗದ ಮಹಾ ಸಚಿವರ ಉದ್ಧಟತನ; ಶೀಘ್ರದಲ್ಲೇ ಬೆಳಗಾವಿಗೆ ಬರುತ್ತೇವೆ ಎಂದ ಸಚಿವ ಶಂಭುರಾಜ್ ದೇಸಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಡಿಮೆಯಾಗದ ಮಹಾ ಸಚಿವರ ಉದ್ಧಟತನ; ಶೀಘ್ರದಲ್ಲೇ ಬೆಳಗಾವಿಗೆ ಬರುತ್ತೇವೆ ಎಂದ ಸಚಿವ ಶಂಭುರಾಜ್ ದೇಸಾಯಿ

ಮುಂಬೈ: ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದಾಗಿದ್ದರೂ ಅಲ್ಲಿನ ಸಚಿವರ ಉದ್ಧಟತನದ ಹೇಳಿಕೆಗಳು ಮಾತ್ರ ಕಡಿಮೆಯಾಗಿಲ್ಲ. ಶೀಘ್ರದಲ್ಲಿಯೇ ಬೆಳಗಾವಿಗೆ ಭೇಟಿ ನೀಡುತ್ತೇವೆ ಎಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ತಿಳಿಸಿದ್ದಾರೆ.

ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ, ಶೀಘ್ರದಲ್ಲಿ ಬೆಳಗಾವಿಗೆ ಭೇಟಿ ನೀಡುತ್ತೇವೆ. ಸಧ್ಯದಲ್ಲೇ ಭೇಟಿ ದಿನಾಂಕವನ್ನೂ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಇಂದು ಬೆಳಗಾವಿಗೆ ಭೇಟಿ ನೀಡುತ್ತಿಲ್ಲವಷ್ಟೇ. ಕಾರ್ಯಕ್ರಮವನ್ನು ಮುಂದೂಡಿದ್ದೇವೆ ಹೊರತು ಬೆಳಗಾವಿ ಭೇಟಿ ರದ್ದಾಗಿಲ್ಲ. ಬಾಬಾ ಸಾಹೇಬ್ ಪರಿನಿರ್ಮಾಣ ದಿನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಗೆ ಹೋಗುತ್ತಿಲ್ಲ. ಆದರೆ ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಹೋಗುತ್ತೇವೆ ಬೆಳಗಾವಿಗೆ ಭೇಟಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: