alex Certify BIG NEWS: ಉರಿಗೌಡ, ನಂಜೇಗೌಡ ಪಾತ್ರ ಸೃಷ್ಟಿ ವಿಚಾರ; ಸಚಿವ ಮುನಿರತ್ನ ಸಿನಿಮಾ ತೆಗೆಯಲು ಸಂಶೋಧನೆ ಮಾಡಿಸಿಕೊಂಡಿರಬೇಕು; HDK ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉರಿಗೌಡ, ನಂಜೇಗೌಡ ಪಾತ್ರ ಸೃಷ್ಟಿ ವಿಚಾರ; ಸಚಿವ ಮುನಿರತ್ನ ಸಿನಿಮಾ ತೆಗೆಯಲು ಸಂಶೋಧನೆ ಮಾಡಿಸಿಕೊಂಡಿರಬೇಕು; HDK ತಿರುಗೇಟು

ಹಾಸನ; ಟಿಪ್ಪು ಸುಲ್ತಾನ್ ಕೊಂದವರು ಉರಿಗೌಡ, ನಂಜೇಗೌಡ ಎಂಬ ಚರ್ಚೆ ವಿಚಾರವಾಗಿ ಸಚಿವರಾದ ಆರ್.ಅಶೋಕ್, ಅಶ್ವತ್ಥನಾರಾಯಣ ಸಂಶೋಧನೆ ಮಾಡಿ ಈ ಪಾತ್ರ ಸೃಷ್ಟಿ ಮಾಡಿದ್ದಾರೆ. ಸಚಿವ ಮುನಿರತ್ನ ಸಿನಿಮಾಗಾಗಿ ಮಾಡಿರಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಚಿವ ಮುನಿರತ್ನ ಸಿನಿಮಾ ತೆಗೆಯಲು ಈ ಪಾತ್ರಗಳ ಸಂಶೋಧನೆ ಮಾಡಿಸಿಕೊಂಡಿರಬೇಕು. ಮುನಿರತ್ನಗೆ ಒಕ್ಕಲಿಗರ ಬಗ್ಗೆ ಏನು ಗೊತ್ತು? ಎಂದು ಪ್ರಶ್ನಿಸಿದ್ದಾರೆ.

ಸಚಿವ ಮುನಿರತ್ನ ಅವರಿಗೆ ಮಂಡ್ಯ ಜಿಲ್ಲೆಯ ಒಕ್ಕಲಿಗರ ಬಗ್ಗೆ ಗೊತ್ತಿದೆಯೇ? ಸಿನಿಮಾ ತೆಗೆಯಲೆಂದು ಹೀಗೆ ಮಾಡಿರಬೇಕು ಎಂದು ತಿರುಗೇಟು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...