alex Certify BIG NEWS: ಈಶ್ವರಪ್ಪ ಹರಕುಬಾಯಿ ದಾಸ, ಅದು ಬಚ್ಚಲು ಬಾಯಿ; ಮತ್ತೆ ಕಿಡಿಕಾರಿದ ಬಿ.ಕೆ.ಹರಿಪ್ರಸಾದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈಶ್ವರಪ್ಪ ಹರಕುಬಾಯಿ ದಾಸ, ಅದು ಬಚ್ಚಲು ಬಾಯಿ; ಮತ್ತೆ ಕಿಡಿಕಾರಿದ ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಈಶ್ವರಪ್ಪ ಹರಕುಬಾಯಿ ದಾಸ, ಅದು ಬಚ್ಚಲು ಬಾಯಿ ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ರಾಷ್ಟ್ರದ್ರೋಹವೆಸಗಿರುವ ಸಚಿವ ಈಶ್ವರಪ್ಪ ಪರ ಮಾತನಾಡುವುತ್ತಿರುವುದು ದುರಂತ. ಸಿಎಂ ಬೊಮ್ಮಾಯಿ ಈಶ್ವರಪ್ಪ ಬೆನ್ನಿಗೆ ನಿಂತಿದ್ದಾರೆ. ಸಂವಿಧಾನವನ್ನೇ ಬುಡಮೇಲು ಮಾಡುವುದು ಇವರ ಗುಪ್ತಸೂಚಿ ಎಂದು ಹೇಳಿದರು.

ಬಲು ಅಪಾಯಕಾರಿ ಓಮಿಕ್ರಾನ್‌ ನ ಬಿಎ.2 ಉಪ ರೂಪಾಂತರಿ: ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಸಂಘಪರಿವಾರ ಬೆಳೆಸುತ್ತಿರುವುದು ಕೂಡ ಇಂತವರನ್ನೆ. ದೇಶದಲ್ಲಿ ಈಶ್ವರಪ್ಪನವರಂತ ಹರಕುಬಾಯಿ ದಾಸರಿದ್ದಾರೆ. ಇಂತವರಿಗೆಲ್ಲ ನಾನು ಉತ್ತರ ಕೊಡಲು ಆಗಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...