alex Certify BIG BREAKING: ಅಶೋಕ್ ಮೇಲೆ ವಿ. ಸೋಮಣ್ಣ ಕೋಪ; ರಥಯಾತ್ರೆ ಅರ್ಧಕ್ಕೆ ಮೊಟಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಅಶೋಕ್ ಮೇಲೆ ವಿ. ಸೋಮಣ್ಣ ಕೋಪ; ರಥಯಾತ್ರೆ ಅರ್ಧಕ್ಕೆ ಮೊಟಕು

ಬೆಂಗಳೂರಿನಲ್ಲಿ ಇಂದು ನಡೆಯುತ್ತಿದ್ದ ಬಿಜೆಪಿ ರಥಯಾತ್ರೆ, ಸಚಿವರಿಬ್ಬರ ನಡುವಿನ ಗೊಂದಲದಿಂದಾಗಿ ಅರ್ಧಕ್ಕೆ ಮೊಟಕುಗೊಂಡಿದೆ.

ನಾಯಂಡಹಳ್ಳಿವರೆಗೆ ರಥ ಯಾತ್ರೆಯಲ್ಲಿ ಹೋಗಲು ಸಚಿವ ಅಶೋಕ್ ನಿರಾಕರಿಸಿದ್ದು, ಇದರಿಂದ ಮುನಿಸಿಕೊಂಡ ಸಚಿವ ಸೋಮಣ್ಣ ನಾಗರಬಾವಿಯಿಂದ ರಥ ಯಾತ್ರೆ ಬಿಟ್ಟು ತಮ್ಮ ಸ್ವಂತ ಕಾರಿನಲ್ಲಿ ತೆರಳಿದ್ದಾರೆ.

ಈ ಮೊದಲು ಸಹ ಚಾಮರಾಜನಗರ ಉಸ್ತುವಾರಿಯಾಗಿರುವ ತಮ್ಮನ್ನು ಬಿಜೆಪಿ ನಾಯಕರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಚಿವ ವಿ. ಸೋಮಣ್ಣ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮಾವೇಶಕ್ಕೂ ಗೈರು ಹಾಜರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...