alex Certify ಬೆಂಗಳೂರು : ನಾಳೆಯಿಂದ 10 ದಿನ ‘ಸುಮನಹಳ್ಳಿ ಚಿತಾಗಾರ’ ಬಂದ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು : ನಾಳೆಯಿಂದ 10 ದಿನ ‘ಸುಮನಹಳ್ಳಿ ಚಿತಾಗಾರ’ ಬಂದ್..!

ಬೆಂಗಳೂರು : ನಾಳೆಯಿಂದ 10 ದಿನ ಸುಮನಹಳ್ಳಿ ಚಿತಾಗಾರ ಬಂದ್ ಆಗಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

ತುರ್ತು ನಿರ್ವಹಣೆ ಹಿನ್ನೆಲೆ ಫೆ.20 ರಿಂದ 10 ದಿನ ಸುಮನಹಳ್ಳಿ ಚಿತಾಗಾರ ಬಂದ್ ಮಾಡಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಿದೆ. ತುರ್ತು ನಿರ್ವಹಣಾ ಕೆಲಸ ಹಿನ್ನೆಲೆ 10 ದಿನಗಳ ಕಾಲ ಅಂತ್ಯಕ್ರಿಯೆ  ನಡೆಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ತುರ್ತು ನಿರ್ವಹಣೆ ಹಿನ್ನೆಲೆ ಫೆ.20 ರಿಂದ  ಫೆ.29 ರವರೆಗೆ  ಅಂತ್ಯಕ್ರಿಯೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ. ಸುಮನಹಳ್ಳಿ ಬದಲು ಬೇರೆ ಚಿತಾಗಾರ ಬಳಸಿಕೊಳ್ಳುವಂತೆ ಬಿಬಿಎಂಪಿ ಮನವಿ ಮಾಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...