alex Certify ಆಯುಧ ಪೂಜೆಗೆ 50 ರೂ. ಕೊಟ್ಟ ಸರ್ಕಾರ: 4 ನಿಂಬೆಹಣ್ಣೂ ಬರಲ್ಲ ಎಂದ್ರು KSRTC ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುಧ ಪೂಜೆಗೆ 50 ರೂ. ಕೊಟ್ಟ ಸರ್ಕಾರ: 4 ನಿಂಬೆಹಣ್ಣೂ ಬರಲ್ಲ ಎಂದ್ರು KSRTC ಸಿಬ್ಬಂದಿ

ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಆಯುಧ ಪೂಜೆಗೆ ಸರ್ಕಾರ ಕೇವಲ 50 ರೂಪಾಯಿ ನೀಡಿದ್ದು, ಸರ್ಕಾರದ ವಿರುದ್ಧ ಕೆಎಸ್ಆರ್ಟಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

50 ರೂಪಾಯಿಗೆ ನಾಲ್ಕು ನಿಂಬೆಹಣ್ಣು ಕೂಡ ಬರುವುದಿಲ್ಲ ಎಂದು ಮಂಡ್ಯದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಹೇಳಿದ್ದಾರೆ. ಪ್ರತಿ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಆಯುಧ ಪೂಜೆ ಮಾಡಲು ಸರ್ಕಾರ 50 ರೂ. ನೀಡಿದೆ. ಕೆಎಸ್ಆರ್ಟಿಸಿ ಘಟಕಗಳಲ್ಲಿ ಇರುವ ಬಸ್ ಗಳಿಗೆ ತಲ 50 ರೂಪಾಯಿ ನೀಡಲಾಗಿದೆ. ವಿಭಾಗಿಯ ಕಾರ್ಯಾಗಾರಕ್ಕೆ 1000 ರೂ., ಪ್ರಾದೇಶಿಕ ಕಾರ್ಯಾಗಾರಕ್ಕೆ 2000 ರೂ. ನೀಡಲಾಗಿದೆ. 50 ರೂ. ಸಾಕಾಗದ ಕಾರಣ ಪ್ರತಿ ಬಸ್ ಗೆ ಆಯುಧ ಪೂಜೆ, ಅಲಂಕಾರಕ್ಕೆ 500 ರೂಪಾಯಿ ನೀಡುವಂತೆ ಒತ್ತಾಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...