alex Certify ಮುದ್ದಿನ ಶ್ವಾನದ 5ನೇ ವರ್ಷದ ತಿಥಿಯಂದು ಕಂಚಿನ ಪ್ರತಿಮೆ ನಿರ್ಮಿಸಿದ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಿನ ಶ್ವಾನದ 5ನೇ ವರ್ಷದ ತಿಥಿಯಂದು ಕಂಚಿನ ಪ್ರತಿಮೆ ನಿರ್ಮಿಸಿದ ಕುಟುಂಬ

ತನ್ನ ಪ್ರೀತಿಯ ನಾಯಿ ಅಗಲಿದ ಐದನೇ ವರ್ಷದ ಸ್ಮರಣೆಯಲ್ಲಿ ಕಂಚಿನಲ್ಲಿ ಮಾಡಿದ ಅದರ ಪ್ರತಿಮೆಯೊಂದನ್ನು ವ್ಯಕ್ತಿಯೊಬ್ಬರು ಮನೆ ಮುಂದೆ ಹಾಕಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಸುಂಕರಾ ಜ್ಞಾನ ಪ್ರಕಾಶ ಹೆಸರಿನ ಈ ವ್ಯಕ್ತಿಯ ಕುಟುಂಬ ಪ್ರೀತಿಯ ಸಾಕುನಾಯಿಯನ್ನು 9 ವರ್ಷಗಳ ಕಾಲ ಸಲಹಿದ್ದಾರೆ. 2016ರಲ್ಲಿ ನಾಯಿ ನಿಧನವಾದ ವೇಳೆ ಕುಟುಂಬಕ್ಕೆ ಭಾರೀ ನೋವಾಗಿದ್ದು, ಅಂದಿನಿಂದ ಪ್ರತಿವರ್ಷ ನಾಯಿಯ ಪುಣ್ಯ ಸ್ಮರಣೆ ಮಾಡಿಕೊಂಡು ಬರುತ್ತಿದ್ದಾರೆ.

ಇದೇ ವೇಳೆ, ನಾಯಿಯ ಪುಣ್ಯ ತಿಥಿಯಂದು ವಿಶೇಷ ಪ್ರಾರ್ಥನೆ ಬಳಿಕ ತಮ್ಮೂರಿನ ಜನರಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನೂ ಮಾಡಿದೆ ಪ್ರಕಾಶ ರಾವ್‌ ಕುಟುಂಬ.

— ANI Digital (@ani_digital) July 22, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...