alex Certify ಗೇಮ್ ಚೇಂಜರ್ ಯೋಜನೆ: ಅಗ್ನಿಪಥ್ ಬಗ್ಗೆ ಭಾರತದ ಜೇಮ್ಸ್ ಬಾಂಡ್ ಅಜಿತ್ ದೋವಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಮ್ ಚೇಂಜರ್ ಯೋಜನೆ: ಅಗ್ನಿಪಥ್ ಬಗ್ಗೆ ಭಾರತದ ಜೇಮ್ಸ್ ಬಾಂಡ್ ಅಜಿತ್ ದೋವಲ್

ಅಗ್ನಿಪಥ್ ಉತ್ತಮ ತರಬೇತಿ ಪಡೆದ ಮತ್ತು ಚುರುಕುಬುದ್ಧಿಯ ಸೈನ್ಯಕ್ಕಾಗಿ ಗೇಮ್ ಚೇಂಜರ್ ಯೋಜನೆಯಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯ ಬಗ್ಗೆ ಹಲವು ಮಾಹಿತಿ ಹೊರಹಾಕಿ ಈ ಯೋಜನೆಯು ಭಾರತೀಯ ಸಶಸ್ತ್ರ ಪಡೆಗಳನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಅಗ್ನಿವೀರ್‌ ಗಳು ಅತ್ಯಂತ ಶಿಸ್ತಿನ ಯುವಕರಾಗುತ್ತಾರೆ. ಈ ಕ್ರಮವು ಒಟ್ಟಾರೆ ರಚನಾತ್ಮಕ ಸುಧಾರಣೆಗಳ ಒಂದು ಭಾಗವಾಗಿದೆ ಎಂದು NSA ಸ್ಪಷ್ಟಪಡಿಸಿದೆ. ಸಮಾಜದಲ್ಲಿ ಹಿಂಸೆ, ವಿಧ್ವಂಸಕ ಕೃತ್ಯಗಳಿಗೆ ಅವಕಾಶವಿಲ್ಲ. ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ಕಳವಳ, ಆತಂಕಗಳನ್ನು ಪರಿಹರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...