alex Certify ‘ಸಾಲ’ದ ಸಮಸ್ಯೆಯಿಂದ ಹೊರ ಬರಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಾಲ’ದ ಸಮಸ್ಯೆಯಿಂದ ಹೊರ ಬರಲು ಹೀಗೆ ಮಾಡಿ

ಹಣಕಾಸಿನ ಸಮಸ್ಯೆ ಎಲ್ಲರಿಗೂ ಇರುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಯಾರ ಬಳಿಯಾದರೂ ಸಾಲ ಮಾಡುತ್ತಾರೆ. ಅದನ್ನು ತೀರಿಸಲು ಆಗದೇ ಒದ್ದಾಡುತ್ತಾರೆ. ಕೊನೆಗೆ ಜೀವನದ ಮೇಲೆಯೇ ಜಿಗುಪ್ಸೆ ಬಂದುಬಿಡುತ್ತದೆ. ಈ ಸಾಲದ ಸುಳಿಯಿಂದ ಸುಲಭವಾಗಿ ಹೊರಬರಲು ಹೀಗೆ ಮಾಡಿ.

ಬೆಳಿಗ್ಗೆ ಮತ್ತು ಸಂಜೆ ಸಮಯ ದೇವರ ಮನೆ ಮುಂದೆ ಕುಳಿತು ಋಣ ವಿಮೋಚನ ನರಸಿಂಹ ಮಂತ್ರವನ್ನು 9 ಬಾರಿ ಪಠಿಸಿದರೆ ನರಸಿಂಹ ದೇವರ ಅನುಗ್ರಹವಾಗಿ ನಿಮ್ಮ ಸಮಸ್ಯೆಗಳು ಕಳೆದು ಜೀವನದಲ್ಲಿ ಸುಖ ದೊರಕುತ್ತದೆ.

ದೇವರ ಸ್ಮರಣೆಯ ಜತೆಗೆ ಮಾಡುವ ಕೆಲಸದಲ್ಲಿ ನಿಷ್ಠೆ ಇರಬೇಕು, ಹಾಗೇ ಕಷ್ಟಪಡಬೇಕು. ಇದರಿಂದ ದೇವರು ಪ್ರಸನ್ನನಾಗಿ ಬೇಗ ಒಲಿಯುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...