alex Certify ಶತ್ರುಗಳ ಉಪಟಳವೇ….? ಪರಿಹರಿಸಲು ಮಾಡಿ ಈ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತ್ರುಗಳ ಉಪಟಳವೇ….? ಪರಿಹರಿಸಲು ಮಾಡಿ ಈ ಉಪಾಯ

ಶತ್ರುಗಳಿಲ್ಲದವರು ಯಾರೂ ಇಲ್ಲ. ಕೆಲವೊಮ್ಮೆ ಈ ಶತ್ರುಗಳು ಮಾರಕವಾಗಿ ಬಿಡುತ್ತಾರೆ. ಅನೇಕರು ಶತ್ರುಗಳಿಂದ ಮುಕ್ತಿ ಪಡೆಯಲು ಬಯಸ್ತಾರೆ. ಅದಕ್ಕೂ ಕೆಲ ಉಪಾಯಗಳಿವೆ.

ಶತ್ರುಗಳ ನಾಶಕ್ಕೆ ಶಿವನ ಆರಾಧನೆ ಮಾಡಬೇಕು. ಪ್ರತಿ ದಿನ ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಪ್ರತಿ ದಿನ ಶಿವನ ಪೂಜೆ ಮಾಡಬೇಕು. ಶಿವನ ದೇವಾಲಯಕ್ಕೆ ತುಪ್ಪದ ದೀಪ ಹಚ್ಚಬೇಕು. ಓಂ ನಮೋ ಭಾಗವತೆ ರುದ್ರೆ ಎಂಬ ಮಂತ್ರವನ್ನು ಜಪಿಸಿ. ಇದನ್ನು 21 ದಿನಗಳ ಕಾಲ ಮಾಡಿದ್ರೆ ಶತ್ರುಗಳ ನಾಶವಾಗಬೇಕು.

ಹನುಮಂತನ ಆರಾಧನೆ ಮಾಡಬೇಕು. ಮಧ್ಯರಾತ್ರಿ ಹನುಮಂತನ ಪಾರ್ಥನೆ ಮಾಡಬೇಕು. ಹನುಮಂತನ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚಬೇಕು. ಕೆಂಪು ಹೂಗಳನ್ನು ಅರ್ಪಿಸಬೇಕು. ಇದಾದ ನಂತ್ರ ಹನುಮಂತನ ಪೂಜೆ ಮಾಡಿ. ಇದ್ರಿಂದ ಶತ್ರುಗಳ ನಾಶವಾಗುತ್ತದೆ. ವಿರೋಧಿಗಳ ನಾಶವಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...