alex Certify ಬಾಯಲ್ಲಿ ಕುಂಚ ಹಿಡಿದು ಬಿಡಿಸಿದ ಸಿಎಂ ಕಲಾಕೃತಿ; ಕಲಾವಿದನ ಕೌಶಲ್ಯಕ್ಕೆ ಬೆರಗಾದ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ಕುಂಚ ಹಿಡಿದು ಬಿಡಿಸಿದ ಸಿಎಂ ಕಲಾಕೃತಿ; ಕಲಾವಿದನ ಕೌಶಲ್ಯಕ್ಕೆ ಬೆರಗಾದ ಬೊಮ್ಮಾಯಿ

ದಾವಣಗೆರೆ: ಬಾಯಿಯಲ್ಲಿ ಕುಂಚವನ್ನು ಹಿಡಿದು ಬಿಡಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಚಿತ್ರವನ್ನು ಪ್ರೀತಿಯಿಂದ ಸಿಎಂ ಅವರಿಗೆ ಕಾಣಿಕೆಯಾಗಿ ನೀಡಿದ್ದಾರೆ.

ಕೈ ಬಳಕೆ ಮಾಡದೇ ಬಾಯಿಯಲ್ಲಿ ಕುಂಚವನ್ನು ಹಿಡಿದು ಚಿತ್ರ ಬಿಡಿಸಿರುವ ಹರಿಹರದ ಜಯಕುಮಾರ್ ಇಂದು ದಾವಣಗೆರೆಯಲ್ಲಿ ತಾವು ಬಿಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರವನ್ನು ಅಭಿಮಾನ ಪೂರ್ವಕವಾಗಿ ಅವರಿಗೆ ಕಾಣಿಕೆಯಾಗಿ ನೀಡಿದರು. ಕಲಾವಿದನ ಕೌಶಲ್ಯ ಕಂಡು ಸಿಎಂ ಕ್ಷಣಕಾಲ ಬೆರಗಾದರು.

ಲಸಿಕೆ ಪಡೆದವರಿಗೆ ಸ್ಪೆಷಲ್ ಗಿಫ್ಟ್: ಚಿನ್ನದ ಕಿವಿಯೋಲೆ, ಸೀರೆ

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...