alex Certify ನೂಪುರ್ ಶರ್ಮಾ ನಾಲಿಗೆ ತಂದವರಿಗೆ ಎರಡು ಕೋಟಿ ರೂಪಾಯಿ ಘೋಷಿಸಿದ ಹರಿಯಾಣ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂಪುರ್ ಶರ್ಮಾ ನಾಲಿಗೆ ತಂದವರಿಗೆ ಎರಡು ಕೋಟಿ ರೂಪಾಯಿ ಘೋಷಿಸಿದ ಹರಿಯಾಣ ವ್ಯಕ್ತಿ

ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದವರಿಗೆ ನನ್ನ ಆಸ್ತಿಯನ್ನು ನೀಡುತ್ತೇನೆ ಎಂದಿದ್ದ ಅಜ್ಮೀರ್ ದರ್ಗಾ ಮುಖ್ಯ ವ್ಯವಸ್ಥಾಪಕ ಸಲ್ಮಾನ್ ಚಿಸ್ತಿಯನ್ನು ಬಂಧಿಸಲಾಗಿದೆ.

ಇದೀಗ ಹರಿಯಾಣ ವ್ಯಕ್ತಿಯೊಬ್ಬರು ನೂಪುರ್ ಶರ್ಮಾ ಅವರ ನಾಲಿಗೆ ಸೀಳಿದವರಿಗೆ ಎರಡು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿ, ನೂಪುರ್ ಶರ್ಮಾ ಅವರ ನಾಲಿಗೆ ಸೀಳಿ ಎರಡು ಕೋಟಿ ರೂಪಾಯಿಗಳನ್ನು ಕೂಡಲೇ ಪಡೆಯಿರಿ ಎಂದು ಹೇಳಿದ್ದು, ಈ ವಿಚಾರ ಗಮನಕ್ಕೆ ಬರುತ್ತಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...