alex Certify ದೇವರ ಅನುಗ್ರಹ ದೊರೆಯಲು ಭಾದ್ರಪದ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರ ಅನುಗ್ರಹ ದೊರೆಯಲು ಭಾದ್ರಪದ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿ

ಅಮಾವಾಸ್ಯೆ ಎಂಬುದು ಶನಿವಾರ ಬಂದರೆ ಅದಕ್ಕೆ ವಿಶೇಷ ಮಹತ್ವವಿರುತ್ತದೆ. ಅದರಲ್ಲೂ ಶನಿವಾರ ಅಮಾವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಹಾಗಾಗಿ ನಿಮಗಿರುವ ಕಷ್ಟಗಳು ಕಳೆಯಲು ಮಾಟಮಂತ್ರ, ಶತ್ರು ಬಾಧೆಯನ್ನು ತೊಲಗಿಸಲು ಈ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿ.

ಶನಿಯು ಶಿವನನ್ನು ತನ್ನ ಗುರು ಎಂದು ಭಾವಿಸುತ್ತಾನೆ. ಹಾಗಾಗಿ ಈ ದಿನ ಶಿವನ ಪೂಜೆ ಮಾಡಿದರೆ ಅಂತವರಿಗೆ ಶನಿಯ ಅನುಗ್ರಹ ದೊರೆಯುತ್ತದೆ. ಇದರಿಂದ ಅವರಿಗೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ.

ಪೂರ್ವಜರಿಗೆ ಇಷ್ಟವಾದ ವಸ್ತುಗಳನ್ನು ಸಾಧುಗಳಿಗೆ ದಾನ ಮಾಡಿ. ಇದರಿಂದ ಪಿತೃದೇವರ ಅನುಗ್ರಹ ದೊರೆಯುತ್ತದೆ.

ಈ ದಿನ ಹಸುವಿನ ಜೊತೆಗೆ ಎತ್ತುಗಳಿಗೆ ಪೂಜೆ ಮಾಡಿ. ಅವುಗಳಿಗೆ ಅರಿಶಿನ ಕುಂಕುಮ ಹಚ್ಚಿ ತಿನ್ನಲು ಏನಾದರೂ ನೀಡಿ ಅವುಗಳಿಗೆ ಪ್ರದಕ್ಷಿಣೆ ಹಾಕಿ. ಇದರಿಂದ ಶಿವ, ನಂದಿಯ ಅನುಗ್ರಹ ದೊರೆಯುತ್ತದೆ. ಇದರಿಂದ ಶತ್ರು ಭಾದೆ, ಮಾಟಮಂತ್ರ ಸಮಸ್ಯೆ ತೊಲಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...