alex Certify ಜನ್ಮ ಜನ್ಮದ ಪಾಪ ನಿವಾರಣೆಯಾಗಬೇಕೆಂದರೆ ಮಾಡಿ ಈ ಚಿಕ್ಕ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮ ಜನ್ಮದ ಪಾಪ ನಿವಾರಣೆಯಾಗಬೇಕೆಂದರೆ ಮಾಡಿ ಈ ಚಿಕ್ಕ ಕೆಲಸ

ನಾವು ಗೊತ್ತಿದ್ದೋ, ಗೊತ್ತಿಲ್ಲದೇಯೋ ಏನೋ ಪಾಪ ಮಾಡಿರುತ್ತೇವೆ. ಅದರ ಪ್ರತಿ ಫಲ ಒಂದಲ್ಲ ಒಂದು ದಿನ ನಮಗೆ ಸಿಕ್ಕೆ ಸಿಗುತ್ತದೆ.

ಹಾಗಾಗಿ ಮಾಡಿದ ಪಾಪವನ್ನೆಲ್ಲಾ ಕಳೆದುಕೊಳ್ಳಬೇಕಾದರೆ ಪಾಪವಿಮೋಚನಾ ಏಕಾದಶಿಯಂದು ಈ ರೀತಿಯಾಗಿ ಮಾಡಿದರೆ ನಿಮ್ಮ ಪಾಪಗಳೆಲ್ಲಾ ಕಳೆದು ಹೋಗುತ್ತದೆ.

ದೇವರ ಪೂಜೆಗಳೆಲ್ಲಾ ಮುಗಿದ ಮೇಲೆ ಒಂದು ಶುದ್ಧವಾದ ಲೋಟಕ್ಕೆ ನೀರು ಹಾಕಿ ಅದಕ್ಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ನೀರಿನ ಲೋಟವನ್ನು ದೇವರ ಮುಂದೆ ಇಡಿ. ನಂತರ ಈ ಲೋಟದ ಮುಂದೆ ಒಂದು ವೀಳ್ಯದೆಲೆ ಕೂಡ ಇಡಿ. ಇವೆರೆಡು ವಸ್ತುಗಳು ಇಡೀ ದಿನ ದೇವರ ಕೋಣೆಯಲ್ಲಿಯೇ ಇಡಿ.

ಮರುದಿನ ಬೆಳಿಗ್ಗೆ ಈ ಲೋಟದ ನೀರಿಗೆ ವೀಳ್ಯದೆಲೆ ಹಾಕಿಕೊಂಡು ಇದರ ಮೂಲಕ ಈ ನೀರನ್ನು ಮನೆಯಿಡೀ ಸಿಂಪಡಿಸಿ. ಹಾಗೇ ಮನೆಯವರ ತಲೆಗೂ ಸ್ವಲ್ಪ ಚಿಮುಕಿಸಿ. ಇದರಿಂದ ನಿಮ್ಮ ಪಾಪಗಳೆಲ್ಲಾ ನಿವಾರಣೆಯಾಗುತ್ತದೆ. ಹಾಗೇ ಅದೃಷ್ಟ ಕೂಡ ಒದಗಿ ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...