alex Certify ಗುರುವಾರದಂದು ಶಿವಮೊಗ್ಗದಲ್ಲಿ ʼರಾಮ್ಸ್‌ ರೆಸ್ಟೋರೆಂಟ್‌ʼ ಶುಭಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರುವಾರದಂದು ಶಿವಮೊಗ್ಗದಲ್ಲಿ ʼರಾಮ್ಸ್‌ ರೆಸ್ಟೋರೆಂಟ್‌ʼ ಶುಭಾರಂಭ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನ ರೆಸ್ಟೋರೆಂಟ್‌ ಆರಂಭವಾಗುತ್ತಿದ್ದು, ಆಗಸ್ಟ್‌ 11 ರ ಗುರುವಾರದಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.‌ ಈಶ್ವರಪ್ಪ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್‌ ನಾಯ್ಕ್‌, ವಿಧಾನ ಪರಿಷತ್‌ ಸದಸ್ಯರುಗಳಾದ ಆಯನೂರು ಮಂಜುನಾಥ್‌, ರುದ್ರೇಗೌಡ ಹಾಗೂ ಡಿ.ಎಸ್.‌ ಅರುಣ್‌ ಆಗಮಿಸಲಿದ್ದಾರೆ.

ಸಾಗರ ರಸ್ತೆಯ ಶ್ರೀರಾಂಪುರದಲ್ಲಿರುವ ಈ ನೂತನ ರೆಸ್ಟೋರೆಂಟ್‌ ನಲ್ಲಿ ವೆಜ್‌ ಮತ್ತು ನಾನ್‌ ವೆಜ್‌ ಆಹಾರ ದೊರೆಯಲಿದ್ದು, ಜೊತೆಗೆ ಚೈನೀಸ್‌, ಇಂಡಿಯನ್‌, ಕಾಂಟಿನೆಂಟಲ್‌ ಮತ್ತು ತಂದೂರ್‌ ಖಾದ್ಯಗಳೂ ಲಭ್ಯವಿರಲಿದೆ. ಜೊತೆಗೆ 1000 ಜನ ಸಾಮರ್ಥ್ಯದ ಕನ್ವೆನ್ಶನ್‌‌ ಹಾಲ್‌ ಹೊಂದಿದೆ ಎಂದು ಮ್ಯಾನೇಜಿಂಗ್‌ ಡೈರೆಕ್ಟರ್‌ ಕೆ. ರಾಮೋಜಿ ರಾವ್‌ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...