alex Certify ಕೆಮ್ಮಿಗೆ ರಾಮ ಬಾಣ ಈ ಮೂರು ಎಲೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಮ್ಮಿಗೆ ರಾಮ ಬಾಣ ಈ ಮೂರು ಎಲೆಗಳು

ಪದೇ ಪದೇ ಮಕ್ಕಳನ್ನ ಕಾಡುವ ಕೆಮ್ಮಿಗೆ ಔಷಧಿ ಕೊಟ್ಟೂ ಕೊಟ್ಟೂ ಸಾಕಾಗಿ ಹೋಗಿದೆಯಾ ? ನಿರಂತರ ಔಷಧಿ ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಮನೆಯಲ್ಲೇ ಸರಳವಾಗಿ ಮಾಡಬಹುದಾದ ಸುಲಭವಾಗಿ ಸಿಗುವ ಈ ಮೂರು ಎಲೆಗಳಿಂದ ಕೆಮ್ಮು ನೆಗಡಿ ಮಾಯ ಮಾಡಬಹುದು ನೋಡಿ.

ಸ್ಟೀಮ್ ಪಾತ್ರೆಯಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ ವೀಳ್ಯದೆಲೆ, ತುಳಸಿ, ದೊಡ್ಡಪತ್ರೆ ಸೊಪ್ಪು ಈ ಮೂರನ್ನು ಹರಡಿ 10 ನಿಮಿಷ ಸ್ಟೀಮ್ ಮಾಡಿ.

ಸ್ವಲ್ಪ ತಣಿದ ನಂತರ ಈ ಎಲೆಗಳ ರಸ ತೆಗೆದು ಜೇನುತುಪ್ಪ ಬೆರೆಸಿ ಮಕ್ಕಳಿಗೆ ಕುಡಿಯಲು ಕೊಡಿ. ಈ ಅದ್ಭುತ ರಸವನ್ನು ದೊಡ್ಡವರೂ ಕುಡಿಯಬಹುದು.

ಅಲ್ಲದೆ ನಿಯಮಿತವಾಗಿ ವಾರಕ್ಕೆ ಒಮ್ಮೆಯಾದರೂ ಈ ರಸವನ್ನು ಕುಡಿದರೆ ರೋಗ ನಿರೋಧಕ ಶಕ್ತಿ ತಂತಾನೇ ವೃದ್ಧಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...