alex Certify ಅಡುಗೆ ಮನೆಯ ಕಪಾಟಿನಲ್ಲಿತ್ತು ನಾಗರಹಾವು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯ ಕಪಾಟಿನಲ್ಲಿತ್ತು ನಾಗರಹಾವು….!

ಮನೆಯೊಂದರ ಅಡುಗೆ ಕಪಾಟಿನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಇದರಿಂದಾಗಿ ಕುಟುಂಬಸ್ಥರು ಬೆಚ್ಚಿ ಬಿದ್ದ ಘಟನೆ ಶಿವಮೊಗ್ಗದ ಚಾಲುಕ್ಯ ನಗರ ಬಡಾವಣೆಯಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಚಾಲುಕ್ಯ ನಗರದ ಮಂಜುನಾಥ್ ಅವರ ಅಡುಗೆ ಮನೆಯ ಸೆಲ್ಫ್ ಕೆಳಭಾಗದಲ್ಲಿ ಪಾತ್ರೆಗಳನ್ನು ಇಡುವ ಜಾಗದಲ್ಲಿ ನಾಗರಹಾವು ಕಂಡುಬಂದಿತ್ತು.

ಇದರಿಂದ ಬೆಚ್ಚಿಬಿದ್ದ ಮನೆಯವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಕರೆಸಿಕೊಂಡಿದ್ದು, ತಕ್ಷಣವೇ ಬಂದ ಅವರು ಮೂರೂವರೆ ಅಡಿ ಉದ್ದದ ನಾಗರಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...