alex Certify ಕರೆನ್ಸಿ ‘ನೋಟ’ ಬದಲಾವಣೆ; ಗಾಂಧಿ ಬದಲು ಅಬ್ದುಲ್ ಕಲಾಂ, ರವೀಂದ್ರನಾಥ ಟ್ಯಾಗೋರ್ ಫೋಟೋ ಬಳಕೆ ಸುದ್ದಿ ತಳ್ಳಿ ಹಾಕಿದ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೆನ್ಸಿ ‘ನೋಟ’ ಬದಲಾವಣೆ; ಗಾಂಧಿ ಬದಲು ಅಬ್ದುಲ್ ಕಲಾಂ, ರವೀಂದ್ರನಾಥ ಟ್ಯಾಗೋರ್ ಫೋಟೋ ಬಳಕೆ ಸುದ್ದಿ ತಳ್ಳಿ ಹಾಕಿದ RBI

ಮುಂಬೈ: ನೋಟುಗಳಲ್ಲಿ ಮಹಾತ್ಮ ಗಾಂಧಿ ಅವರ ಫೋಟೋ ಬದಲಾವಣೆ ಮಾಡುವ ಬಗ್ಗೆ ಜೂನ್ 6 ರಂದು ರಿಸರ್ವ್ ಬ್ಯಾಂಕ್ ಇಂಡಿಯಾ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದ್ದು, ಇದನ್ನು ತಿರಸ್ಕರಿಸಿರುವ ಆರ್.ಬಿ.ಐ. ಇಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ.

ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಬದಲು ರವೀಂದ್ರನಾಥ ಟ್ಯಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋ ಬಳಸಲಾಗುವುದು. ಈ ಮೂಲಕ ಹೊಸ ಸರಣಿಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುತ್ತದೆ ಎಂಬ ವರದಿಗಳನ್ನು ಆರ್.ಬಿ.ಐ. ತಿರಸ್ಕರಿಸಿದೆ. ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...