alex Certify ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ‘ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ’

ಆತ್ಮ ನಿರ್ಭರ ಭಾರತಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ರೂಪಿಸಲಾಗಿದೆ.

30 ಜಿಲ್ಲೆಗಳ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುವುದು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡುವ ಮೂಲಕ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು. ಹಣಕಾಸು ನೆರವು, ಸ್ಥಳೀಯ ಆರ್ಥಿಕತೆಗೆ ಉತ್ತೇಜನದೊಂದಿಗೆ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತದೆ.

ಬಾಗಲಕೋಟೆ -ಈರುಳ್ಳಿ

ಬೆಳಗಾವಿ -ಬೆಲ್ಲ

ಬಳ್ಳಾರಿ -ಅಂಜೂರ

ಬೆಂಗಳೂರು ಗ್ರಾಮಾಂತರ -ಕೋಳಿಸಾಕಣೆ ಉತ್ಪನ್ನ

ಬೆಂಗಳೂರು ನಗರ -ಬೇಕರಿ ಉತ್ಪನ್ನ

ಬೀದರ್ -ಶುಂಠಿ

ಚಾಮರಾಜನಗರ -ಅರಿಶಿನ

ಚಿಕ್ಕಬಳ್ಳಾಪುರ -ಟೊಮೆಟೊ

ಚಿಕ್ಕಮಗಳೂರು -ಸಾಂಬಾರ ಪದಾರ್ಥ

ಚಿತ್ರದುರ್ಗ -ಕಡಲೆಕಾಯಿ ಉತ್ಪನ್ನ

ದಕ್ಷಿಣಕನ್ನಡ –ಸಾಗರೋತ್ಪನ್ನ

ದಾವಣಗೆರೆ -ಕಿರುಧಾನ್ಯ

ಧಾರವಾಡ -ಮಾವು

ಗದಗ -ಬ್ಯಾಡಗಿ ಮೆಣಸು

ಹಾಸನ -ತೆಂಗು

ಹಾವೇರಿ -ಮಾವು

ಕಲ್ಬುರ್ಗಿ -ತೊಗರಿ

ಕೊಡಗು -ಕಾಫಿ

ಕೋಲಾರ -ಟೊಮೆಟೊ

ಮಂಡ್ಯ -ಬೆಲ್ಲ

ಮೈಸೂರು -ಬಾಳೆಹಣ್ಣು

ರಾಯಚೂರು -ಮೆಣಸು

ರಾಮನಗರ -ತೆಂಗು ಉತ್ಪನ್ನ

ಶಿವಮೊಗ್ಗ -ಅನಾನಸ್

ತುಮಕೂರು -ತೆಂಗು

ಉಡುಪಿ -ಸಾಗರೋತ್ಪನ್ನ

ಉತ್ತರಕನ್ನಡ -ಸಾಂಬಾರ ಪದಾರ್ಥ

ವಿಜಯಪುರ -ನಿಂಬೆ

ಯಾದಗಿರಿ -ಕಡಲೇಕಾಯಿ ಉತ್ಪನ್ನ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಗೆ ಒತ್ತು ನೀಡುವ ಸಲುವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್.‌…

Posted by Pratap Simha on Monday, January 4, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...