alex Certify ಕವಿತೆ ಮೂಲಕ ಲಾಕ್ಡೌನ್ ಸಂಕಷ್ಟ ವಿವರಿಸಿದ ಆನಂದ್ ಮಹೀಂದ್ರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕವಿತೆ ಮೂಲಕ ಲಾಕ್ಡೌನ್ ಸಂಕಷ್ಟ ವಿವರಿಸಿದ ಆನಂದ್ ಮಹೀಂದ್ರಾ..!

ಮಹೀಂದ್ರಾ & ಮಹೀಂದ್ರಾ ಸಂಸ್ಥೆ ಚೇರ್​ಮನ್​​ ಆನಂದ್​ ಮಹೀಂದ್ರಾ ತಮ್ಮ ಟ್ವಿಟರ್​​ನಲ್ಲಿ ಲಾಕ್​ಡೌನ್​ ಗೀತೆಯೊಂದನ್ನ ಪೋಸ್ಟ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ಕವಿತೆ ಓದಿದ ನೆಟ್ಟಿಗರು ನಮ್ಮ ಜೀವನ ಕೂಡ ಹೀಗೆ ಆಗಿದೆ ಅಂತಾ ನೋವನ್ನ ತೋಡಿಕೊಂಡಿದ್ದಾರೆ.

ಟ್ವಿಟರ್​ ಪೋಸ್ಟ್​ನಲ್ಲಿ ಆನಂದ್​ ಮಹೀಂದ್ರಾ ವಿಚಿತ್ರವಾದ ಜೀವನವಿದು. ಪ್ರತಿಯೊಬ್ಬರು ಬಂಧನದಲ್ಲಿ ಸಿಲುಕಿದ್ದಾರೆ, ಎಲ್ಲರೂ ಬಿಡುಗಡೆ ಬಯಸುತ್ತಿರೋದೇನೋ ಹೌದು. ಅದರೆ ಬಿಡುಗಡೆ ಆಗಿ ಹೊರಗೆ ಹೋಗೋದು ಮಾತ್ರ ಯಾರಿಗೂ ಬೇಕಿಲ್ಲ ಅಂತಾ ಬರೆದುಕೊಂಡಿದ್ದಾರೆ.

ಆನಂದ್​ ಮಹೀಂದ್ರಾರ ಈ ಪೋಸ್ಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...